Asianet Suvarna News Asianet Suvarna News

2 ವರ್ಷದ ಕಂದಮ್ಮನ ಪಾಲಿಗೆ ಯಮರೂಪಿಯಾದ ಈರುಳ್ಳಿ

ಕಲ್ಲೇಶ್, ಅರ್ಚನಾ ದಂಪತಿಯ ಪುತ್ರಿ ನಿತ್ಯಶ್ರೀ(2) ಸಾವನ್ನಪ್ಪಿದೆ. ಆಟವಾಡುತ್ತಿದ್ದಾಗ ನಿತ್ಯಶ್ರೀಯ ಕೈಯಲ್ಲಿದ್ದ ಈರುಳ್ಳಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಮಗುವಿಗೆ ಉಸಿರುಗಟ್ಟಿದೆ. ಮಗುವಿನ ಒದ್ದಾಟ ನೋಡಿ ಆತಂಕಗೊಂಡ ಪೋಷಕರು ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ.

Onion Bought Death Bell For Two Years Baby

ಬಳ್ಳಾರಿ(ಅ.23): ಈರುಳ್ಳಿ ತಿಂದು ಉಸಿರುಗಟ್ಟಿದ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಸಂಭವಿಸಿದೆ.

ಕಲ್ಲೇಶ್, ಅರ್ಚನಾ ದಂಪತಿಯ ಪುತ್ರಿ ನಿತ್ಯಶ್ರೀ(2) ಸಾವನ್ನಪ್ಪಿದೆ. ಆಟವಾಡುತ್ತಿದ್ದಾಗ ನಿತ್ಯಶ್ರೀಯ ಕೈಯಲ್ಲಿದ್ದ ಈರುಳ್ಳಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಮಗುವಿಗೆ ಉಸಿರುಗಟ್ಟಿದೆ. ಮಗುವಿನ ಒದ್ದಾಟ ನೋಡಿ ಆತಂಕಗೊಂಡ ಪೋಷಕರು ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ.

Latest Videos
Follow Us:
Download App:
  • android
  • ios