ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ನಾನೇ ದೇವಸ್ಥಾನದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಿದ್ದು, ಇದೆಲ್ಲ ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಮಾಡುತ್ತಾ ಇರುವ ಸುಳ್ಳು ಆರೋಪ. ಈ ಆರೋಪ ನನಗೆ ಹಾಗೂ ಭಕ್ತರಿಗೆ ತುಂಬಾ ನೋವು ತಂದಿದೆ ಎಂದರು.
ಮಂಡ್ಯ(ನ.23): ನಿಮಿಷಾಂಭ ದೇವಸ್ಥಾನದಲ್ಲಿನ ದೇವರ ಸೀರೆಯನ್ನೆ ಆರ್ಚಕ ಕದಿದ್ದಾನೆ. ದೇವಾಲಯದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿವೆ ಎಂಬ ಪ್ರಕರಣಕ್ಕೆ ಸಂಬಂದಿಸಿದಂತೆ ನಿಮಿಷಾಂಭ ದೇವಸ್ಥಾನದ ಆರ್ಚಕ ಈ ಕುರಿತು ಸುವರ್ಣ ನ್ಯೂಸ್'ಗೆ ಸ್ಪಷ್ಟೀಕರಣ ನೀಡಿದ್ದಾರೆ.
ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ನಾನೇ ದೇವಸ್ಥಾನದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಿದ್ದು, ಇದೆಲ್ಲ ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಮಾಡುತ್ತಾ ಇರುವ ಸುಳ್ಳು ಆರೋಪ. ಈ ಆರೋಪ ನನಗೆ ಹಾಗೂ ಭಕ್ತರಿಗೆ ತುಂಬಾ ನೋವು ತಂದಿದೆ ಎಂದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ದ ಕಾನೂನಾತ್ಮಕವಾದ ಹೋರಾಟ ಮಾಡ್ತೇನಿ, ನನ್ನ ಮಾನ ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
