ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ನಾನೇ ದೇವಸ್ಥಾನದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಿದ್ದು, ಇದೆಲ್ಲ ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಮಾಡುತ್ತಾ ಇರುವ ಸುಳ್ಳು ಆರೋಪ. ಈ ಆರೋಪ ನನಗೆ ಹಾಗೂ ಭಕ್ತರಿಗೆ ತುಂಬಾ ನೋವು ತಂದಿದೆ ಎಂದರು.

ಮಂಡ್ಯ(ನ.23): ನಿಮಿಷಾಂಭ ದೇವಸ್ಥಾನದಲ್ಲಿನ ದೇವರ ಸೀರೆಯನ್ನೆ ಆರ್ಚಕ ಕದಿದ್ದಾನೆ. ದೇವಾಲಯದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿವೆ ಎಂಬ ಪ್ರಕರಣಕ್ಕೆ ಸಂಬಂದಿಸಿದಂತೆ ನಿಮಿಷಾಂಭ ದೇವಸ್ಥಾನದ ಆರ್ಚಕ ಈ ಕುರಿತು ಸುವರ್ಣ ನ್ಯೂಸ್'ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ನಾನೇ ದೇವಸ್ಥಾನದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಿದ್ದು, ಇದೆಲ್ಲ ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಮಾಡುತ್ತಾ ಇರುವ ಸುಳ್ಳು ಆರೋಪ. ಈ ಆರೋಪ ನನಗೆ ಹಾಗೂ ಭಕ್ತರಿಗೆ ತುಂಬಾ ನೋವು ತಂದಿದೆ ಎಂದರು.

ನನ್ನ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ದ ಕಾನೂನಾತ್ಮಕವಾದ ಹೋರಾಟ ಮಾಡ್ತೇನಿ, ನನ್ನ ಮಾನ ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.