ಬೆಂಗಳೂರು(ಅ.4): ನಾರಿಮನ್ ವೈಫಲ್ಯದ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.'ರಾಜ್ಯದಪರಸುಪ್ರೀಂಕೋರ್ಟ್ನಲ್ಲಿವಾದಮಂಡಿಸುತ್ತಿರುವಕರ್ನಾಟಕಪರವಕೀಲರತಂಡರಾಜ್ಯದರೈತರಹಿತಕಾಪಾಡುವಲ್ಲಿವಿಫಲವಾಗಿದ್ದುನೈತಿಕಹೊಣೆಹೊತ್ತುತಕ್ಷಣವೇರಾಜಿನಾಮೆನೀಡಬೇಕು. ವಕೀಲರಿಗೆನೀಡಲುಉಪಯೋಗಿಸಿರುವುದುಸಾರ್ವಜನಿಕರಹಣವಾಗಿದ್ದು, ಎಲ್ಲಮೊತ್ತವನ್ನೂಸರ್ಕಾರಕ್ಕೆಹಿಂದಿರುಗಿಸಬೇಕುಅಥವಾಬೆಳೆನಷ್ಟಹೊಂದಿದರೈತರಿಗೆದಾನಮಾಡಬೇಕು'. 'ಕಾವೇರಿಕೊಳ್ಳದರೈತರಿಗೆಆರ್ಥಿಕಪರಿಹಾರವನ್ನೂಸರ್ಕಾರಘೋಷಣೆಮಾಡಬೇಕು. ಕರ್ನಾಟಕಸರ್ಕಾರಮತ್ತುಕಾನೂನುತಂಡಕಾನೂನಾತ್ಮಕವಾಗಿನಿರ್ಲಕ್ಷ್ಯಮಾಡಿದ್ದುಸ್ಥಿತಿಗೆಕಾರಣವಾಗಿದೆ. ಬೆಂಗಳೂರಿನಉಕ್ಕಿನಮೇಲ್ಸೆತುವೆಯೋಜನೆಅನುಷ್ಠಾನಹಾಗೂಭ್ರಷ್ಟಅಧಿಕಾರಿಗಳನ್ನುಬಿಟ್ಟುಅಮಾಯಕಬೆಂಗಳೂರಿಗರಒತ್ತುವರಿತೆರವುಕಾರ್ಯಾಚರಣೆಗೆಸರ್ಕಾರತೋರಿಸಿದತರಾತುರಿಮತ್ತುಕಾಳಜಿಯನ್ನುಇಲ್ಲೂತೋರಿಸಬೇಕಿದೆ’’ ಎಂದು ತಿಳಿಸಿದ್ದಾರೆ.