ಬೆಂಗಳೂರು(ಅ.4): ನಾರಿಮನ್ ವೈಫಲ್ಯದ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.'ರಾಜ್ಯದಪರಸುಪ್ರೀಂಕೋರ್ಟ್ನಲ್ಲಿವಾದಮಂಡಿಸುತ್ತಿರುವಕರ್ನಾಟಕಪರವಕೀಲರತಂಡರಾಜ್ಯದರೈತರಹಿತಕಾಪಾಡುವಲ್ಲಿವಿಫಲವಾಗಿದ್ದುನೈತಿಕಹೊಣೆಹೊತ್ತುತಕ್ಷಣವೇರಾಜಿನಾಮೆನೀಡಬೇಕು. ಈವಕೀಲರಿಗೆನೀಡಲುಉಪಯೋಗಿಸಿರುವುದುಸಾರ್ವಜನಿಕರಹಣವಾಗಿದ್ದು, ಈಎಲ್ಲಮೊತ್ತವನ್ನೂಸರ್ಕಾರಕ್ಕೆಹಿಂದಿರುಗಿಸಬೇಕುಅಥವಾಬೆಳೆನಷ್ಟಹೊಂದಿದರೈತರಿಗೆದಾನಮಾಡಬೇಕು'. 'ಕಾವೇರಿಕೊಳ್ಳದರೈತರಿಗೆಆರ್ಥಿಕಪರಿಹಾರವನ್ನೂಸರ್ಕಾರಘೋಷಣೆಮಾಡಬೇಕು. ಕರ್ನಾಟಕಸರ್ಕಾರಮತ್ತುಕಾನೂನುತಂಡಕಾನೂನಾತ್ಮಕವಾಗಿನಿರ್ಲಕ್ಷ್ಯಮಾಡಿದ್ದುಈಸ್ಥಿತಿಗೆಕಾರಣವಾಗಿದೆ. ಬೆಂಗಳೂರಿನಉಕ್ಕಿನಮೇಲ್ಸೆತುವೆಯೋಜನೆಅನುಷ್ಠಾನಹಾಗೂಭ್ರಷ್ಟಅಧಿಕಾರಿಗಳನ್ನುಬಿಟ್ಟುಅಮಾಯಕಬೆಂಗಳೂರಿಗರಒತ್ತುವರಿತೆರವುಕಾರ್ಯಾಚರಣೆಗೆಸರ್ಕಾರತೋರಿಸಿದತರಾತುರಿಮತ್ತುಕಾಳಜಿಯನ್ನುಇಲ್ಲೂತೋರಿಸಬೇಕಿದೆ’’ ಎಂದು ತಿಳಿಸಿದ್ದಾರೆ.
ನಾರಿಮನ್ ವಿಫಲ :ರಾಜೀವ್ ಚಂದ್ರಶೇಖರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
