ಮುಂಬೈ(ಸೆ.22): ಮಹಾರಾಷ್ಟ್ರದರಾಯ್ಗಡಜಿಲ್ಲೆಯಉರಾನ್ನಾಕಾನೆಲೆಯಸಮೀಪಕೆಲವರುಸಂಶಯಾಸ್ಪದವಾಗಿಸುಳಿದಾಡುತ್ತಿದ್ದರೆನ್ನಲಾದಹಿನ್ನೆಲೆಯಲ್ಲಿಮುಂಬೈಕರಾವಳಿಹಾಗೂಪಕ್ಕದಪ್ರದೇಶಗಳಲ್ಲಿಭದ್ರತಾಪಡೆಗಳುಕಟ್ಟೆಚ್ಚರವಹಿಸಿವೆ. ಶಸ್ತ್ರಾಸ್ತ್ರಗಳುಮತ್ತುಬೆನ್ನಲ್ಲಿಬ್ಯಾಗ್ಗಳನ್ನುಹೊಂದಿದ್ದರೆನ್ನಲಾದಐದರಿಂದಆರುಮಂದಿಪಠಾಣ್ಸೂಟ್ಧರಿಸಿಸಂಶಯಾತ್ಮಕವಾಗಿಕಂಡುಬಂದಿದ್ದಬಗ್ಗೆಮಾಹಿತಿಲಭ್ಯವಾಗಿತ್ತುಎಂದುನೌಕಾವಕ್ತಾರರಾಹುಲ್ಸಿನ್ಹಾಹೇಳಿದ್ದಾರೆ. ಕೆಲವುವರದಿಗಳಪ್ರಕಾರ, ಅವರುಸೇನಾಸಮವಸ್ತ್ರಧರಿಸಿದ್ದರೆಂದೂಹೇಳಲಾಗಿದೆ.

ಉರಿಭಯೋತ್ಪಾದಕದಾಳಿಹಾಗೂಸಂಶಯಾತ್ಮಕವ್ಯಕ್ತಿಗಳುಓಡಾಡಿದ್ದವದಂತಿಗಳುಹಬ್ಬಿದ್ದಹಿನ್ನೆಲೆಯಲ್ಲಿರಾಷ್ಟ್ರೀಯಭದ್ರತಾದಳ (ಎನ್ಎಸ್ಜಿ), ರಾಜ್ಯಪೊಲೀಸರವಿಶೇಷಕಮಾಂಡೊದಳಮತ್ತುಭಯೋತ್ಪಾದಕನಿಗ್ರಹದಳ (ಎಟಿಎಸ್‌)ಗಳುತಕ್ಷಣವೇಎಚ್ಚೆತ್ತುಕೊಂಡುಭದ್ರತಾವ್ಯವಸ್ಥೆಯನ್ನುಬಿಗಿಗೊಳಿಸಿವೆ. ಅಲ್ಲದೆಹುಡುಕಾಟಕಾರ್ಯವನ್ನೂನಡೆಸಿವೆ. ಉರಾನ್ಮತ್ತುಕಾರಂಜಪ್ರದೇಶದಲ್ಲಿನಾಲ್ವರುಶಾಲಾವಿದ್ಯಾರ್ಥಿಗಳುಸಂಶಯಾಸ್ಪದವ್ಯಕ್ತಿಗಳನ್ನುಕಂಡಿದ್ದಾರೆ. ಮಹಾರಾಷ್ಟ್ರಪೊಲೀಸರುಹಾಗೂಇತರಸಂಸ್ಥೆಗಳಸಹಯೋಗದೊಂದಿಗೆಶೋಧನಾಕಾರ್ಯಾಚರಣೆನಡೆಸಿದ್ದೇವೆಎಂದುನೌಕಾಮುಖ್ಯಸ್ಥರಪಿಆರ್ಕ್ಯಾಪ್ಟನ್ಡಿಕೆಶರ್ಮಾಹೇಳಿದ್ದಾರೆ. ಎಲ್ಲಪೊಲೀಸ್ಠಾಣೆಗಳಿಗೆಸಂಬಂಧಎಚ್ಚರಿಕೆಯನ್ನುನೀಡಲಾಗಿದೆಎಂದುಮಹಾರಾಷ್ಟ್ರಪೊಲೀಸ್ಡಿಜಿಸತೀಶ್ಮಾಥುರ್ತಿಳಿಸಿದ್ದಾರೆ.

ನೌಕಾದಳತನ್ನಹೆಲಿಕಾಪ್ಟರ್ಗಳಮೂಲಕವೈಮಾನಿಕಕಣ್ಗಾವಲುನಡೆಸಿದೆ. ಸಮುದ್ರದಲ್ಲಿತಮ್ಮಅತಿವೇಗದಬೋಟ್ಗಳಮೂಲಕವೂಹುಡುಕಾಟಕಾರ್ಯಾಚರಣೆನಡೆಸಿದೆ. ಮುಂಬೈಮತ್ತುನವಿಮುಂಬೈ, ಠಾಣೆ, ರಾಯ್ಗಡಸೇರಿದಂತೆಸೂಕ್ಷ್ಮಪ್ರದೇಶಗಳಲ್ಲಿಪಶ್ಚಿಮನೌಕಾಕಮಾಂಡ್‌ (ಡಬ್ಲ್ಯೂಎನ್ಸಿ) ತೀವ್ರಕಟ್ಟೆಚ್ಚರಘೋಷಿಸಿದೆ. ಉರಾನ್ಸಮೀಪಪಶ್ಚಿಮಭಾರತದಅತಿದೊಡ್ಡನೌಕಾನೆಲೆ, ಬಾಬಾಆಟೊಮಿಕ್ಸಂಶೋಧನಾಕೇಂದ್ರ, ರಾಸಾಯನಿಕಸ್ಥಾವರ, ಸಂಸ್ಕರಣಾಘಟಕಗಳು, ವಿದ್ಯುತ್ಸ್ಥಾವರಗಳುಮ್ತಯದೇಶದಅತಿದೊಡ್ಡಕಂಟೈನರ್ಬಂದರು, ಜೆಎನ್ಪಿಟಿಮುಂತಾದಸಂಸ್ಥೆಗಳಿವೆ.