Asianet Suvarna News Asianet Suvarna News

ಕುಮಾರಸ್ವಾಮಿಗಳಿಗೆ ಕರ್ನಾಟಕ ಸಂಸತ್ ಸದಸ್ಯನ ಓಲೆ !

  • ಮೆಟ್ರೋಪಾಲಿಟನ್ ಪ್ಲ್ಯಾನಿಂಗ್ ಕಮಿಟಿ ರಚನೆ ಕುರಿತು ಪತ್ರ
  • ನಾಗರಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಲು ಮನವಿ
MP Rajeev chandrasekhar Write to CM For MPC

ಬೆಂಗಳೂರು[ಜೂ.14]: ಮೆಟ್ರೋಪಾಲಿಟನ್ ಪ್ಲ್ಯಾನಿಂಗ್ ಕಮಿಟಿ ರಚನೆ ಕುರಿತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.

ಬೆಂಗಳೂರು ಮಹಾನಗರ ಯೋಜನಾ ಸಮಿತಿಯಲ್ಲಿ ನಾಗರಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಲು ಮನವಿ ಮಾಡಿದ್ದಾರೆ.  ಜೊತೆಗೆ ನಮ್ಮ ಬೆಂಗಳೂರು ಅಭಿವೃದ್ಧಿ ಅನುಷ್ಟಾನಕ್ಕೆ ಯೋಜನೆ ರೂಪಿಸಲು ಹಾಗೂ ಬೆಂಗಳೂರು ಅಭಿವೃದ್ಧಿಗೆ ಪ್ರಾದೇಶಿಕ ಪ್ಲ್ಯಾನಿಂಗ್ ಮಾಡುವಂತೆಯೂ ಮನವಿ ಮಾಡಿದ್ದಾರೆ. 

 

Follow Us:
Download App:
  • android
  • ios