ಬೆಂಗಳೂರು(ಸೆ.18): ಬೆಂಗಳೂರಿನಜ್ಞಾನಜ್ಯೋತಿಸಭಾಂಗಣದಲ್ಲಿಭಾನುವಾರಹಮ್ಮಿಕೊಂಡಿದ್ದಸ್ನೇಹಸಮ್ಮಿಲನಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಸುಮಾರು 30 ನಿಮಿಷಕ್ಕೂಹೆಚ್ಚುಕಾಲಜಿಲ್ಲೆಯಜನತೆಯೊಂದಿಗೆಕುಣಿದಾಡಿದರು.

ಬೆಂಗಳೂರಿನಜ್ಞಾನಜ್ಯೋತಿಸಭಾಂಗಣದಲ್ಲಿ ಇಂದು ಸ್ನೇಹಸಮ್ಮಿಲನಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿಮಾತನಾಡಿದ ಕೇಂದ್ರಸಾಂಖಿಕಮತ್ತುಅನುಷ್ಠಾನಇಲಾಖೆಸಚಿವಡಿ.ವಿ.ಸದಾನಂದಗೌಡ, ಅಡಕೆಬೆಳೆಗಾರರುತಮ್ಮಬೆಳೆಗೆತಗಲುತ್ತಿರುವರೋಗಗಳಿಂದಚಿಂತೆಗೀಡಾಗಿದ್ದು, ಸಮಸ್ಯೆಗೆಪರಿಹಾರಕ್ಕೆಕಲ್ಪಿಸುವಸಂಬಂಧಕೇಂದ್ರವಾಣಿಜ್ಯಸಚಿವೆನಿರ್ಮಲಾಸಿತಾರಾಮ್ರೊಂದಿಗೆಚರ್ಚಿಸಲಾಗುವುದುಎಂದುಹೇಳಿದರು.

ಚಿಕ್ಕಮಗಳೂರುಜಿಲ್ಲೆಜನಕಷ್ಟಜೀವಿಗಳು, ಪ್ರಾಮಾಣಿಕರು. ಅಂತಹವರಬೆಳೆಮತ್ತುಬೆಲೆಕೈಕೊಟ್ಟುಸಂಕಷ್ಟದದಿನಗಳನ್ನುಎದುರಿಸುತ್ತಿದ್ದಾರೆ. ಕಾಫಿಬೆಳೆಗೆರೋಗ, ಬೆಲೆಏರಿಳಿತ, ಅಕೆಗೆಕೊಳೆರೋಗ, ಬೆಲೆಕುಸಿತ, ತೆಂಗು, ಭತ್ತಕ್ಕೆಧಾರಣೆಸಿಗದಿರುವುದುಜನರನ್ನುತಲ್ಲಣಗೊಳಿಸಿದೆಎಂದುಅಭಿಪ್ರಾಯಪಟ್ಟರು.

ಕೇಂದ್ರರಸಗೊಬ್ಬರಖಾತೆಸಚಿವಅನಂತಕುಮಾರ್ಮಾತನಾಡಿ, ಉದ್ಯೋಗ, ವ್ಯಾಪಾರ, ಮುಂತಾದಕಾರಣಗಳಿಂದಬೆಂಗಳೂರಿನಲ್ಲಿನೆಲೆಸಿರುವಚಿಕ್ಕಮಗಳೂರಿನಜನಒಂದೆಡೆಸೇರಿತಮ್ಮತನಮೆರೆಯುತ್ತಿರುವುದುಸಂತಸದಸಂಗತಿಯಾಗಿದೆ. ಇದೊಂದುಅರ್ಥಪೂರ್ಣಕಾರ್ಯಕ್ರಮಎಂದುಹೇಳಿದರು.

ಸಂದರ್ಭದಲ್ಲಿವಿಧಾನಪರಿಷತ್ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಶಾಸಕರಾದವಿಜಯಕುಮಾರ್ಇದ್ದರು.

ಸಾಸಂಸ್ಕೃತಿಕಾರ್ಯಕ್ರಮ:ಬೆಂಗಳೂರುನಗರದವಿವಿಧಭಾಗಗಳಲಿನೆಲೆಸಿರುವಚಿಕ್ಕಮಗಳೂರಿಗರನ್ನುಒಂದೆಡೆಸೇರಿಸುವುದಕ್ಕಾಗಿಹಮ್ಮಿಕೊಳ್ಳಲಾಗಿದ್ದ, ಸಮ್ಮಿಲನಕಾರ್ಯಕ್ರಮದಲ್ಲಿಜಿಲ್ಲೆಯಸಾಂಸ್ಕೃತಿಕಾರ್ಯಕ್ರಮಗಳಪ್ರದರ್ಶನಗೊಂಡವು. ಕಾರ್ಯಕ್ರಮದಕುರಿತುಮಾತನಾಡಿದಶಾಸಕಸಿ.ಟಿ. ರವಿ, ಬೆಂಗಳೂರುನಗರದಲ್ಲಿನೆಲೆಸಿರುವವರಿಗೆಪಕ್ಕದಮನೆಯಪರಿಚಯವೂಇರುವುದಿಲ್ಲ. ಇವರಿಗೆಯಾವುದೇತೊಂದರೆಯಾದರೆಸಹಾಯಹಸ್ತಚಾಚುವುದಕ್ಕೆಯಾರೂಮುಂದೆಬರುವುದಿಲ್ಲ. ಹಿನ್ನೆಲೆಯಲ್ಲಿಇಲ್ಲಿನೆಲೆಸಿರುವವರನ್ನೇಪರಿಚತರನ್ನಾಗಿಮಾಡಿಕೊಂಡುಜಿಲ್ಲೆಯಜನರಕಷ್ಟಗಳಿಗೆಸ್ಪಂದನೆಸಿಗುವಂತೆಮಾಡುವುದಕ್ಕಾಗಿಸ್ನೇಹಮಿಲನಹಮ್ಮಿಕೊಳ್ಳಲಾಗಿದೆಎಂದರು.

ಕಾರ್ಯಕ್ರಮದಲ್ಲಿಜಿಲ್ಲೆಯಪ್ರಮುಖಸಾಂಪ್ರದಾಯಿಕಕಲೆಗಳನ್ನುಪ್ರದರ್ಶನ. ಗೀತಕಲರವ, ಭತರನಾಟ್ಯ, ಮಾತನಾಡುವಗೊಂಬೆ, ಸುಗಮಸಂಗೀತ, ನಗೆಹಬ್ಬ, ಹಾಸ್ಯಭರತಿತತ್ವಪದಗಾಯನವನ್ನುಆಯೋಜಿಸಲಾಗಿತ್ತು.