ಬೆಂಗಳೂರು(ಸೆ.18): ಬೆಂಗಳೂರಿನಜ್ಞಾನಜ್ಯೋತಿಸಭಾಂಗಣದಲ್ಲಿಭಾನುವಾರಹಮ್ಮಿಕೊಂಡಿದ್ದ ‘ಸ್ನೇಹಸಮ್ಮಿಲನ’ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಸುಮಾರು 30 ನಿಮಿಷಕ್ಕೂಹೆಚ್ಚುಕಾಲಜಿಲ್ಲೆಯಜನತೆಯೊಂದಿಗೆಕುಣಿದಾಡಿದರು.
ಬೆಂಗಳೂರಿನಜ್ಞಾನಜ್ಯೋತಿಸಭಾಂಗಣದಲ್ಲಿ ಇಂದು ‘ಸ್ನೇಹಸಮ್ಮಿಲನ’ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿಮಾತನಾಡಿದ ಕೇಂದ್ರಸಾಂಖಿಕಮತ್ತುಅನುಷ್ಠಾನಇಲಾಖೆಸಚಿವಡಿ.ವಿ.ಸದಾನಂದಗೌಡ, ಅಡಕೆಬೆಳೆಗಾರರುತಮ್ಮಬೆಳೆಗೆತಗಲುತ್ತಿರುವರೋಗಗಳಿಂದಚಿಂತೆಗೀಡಾಗಿದ್ದು, ಈಸಮಸ್ಯೆಗೆಪರಿಹಾರಕ್ಕೆಕಲ್ಪಿಸುವಸಂಬಂಧಕೇಂದ್ರವಾಣಿಜ್ಯಸಚಿವೆನಿರ್ಮಲಾಸಿತಾರಾಮ್ರೊಂದಿಗೆಚರ್ಚಿಸಲಾಗುವುದುಎಂದುಹೇಳಿದರು.
ಚಿಕ್ಕಮಗಳೂರುಜಿಲ್ಲೆಜನಕಷ್ಟಜೀವಿಗಳು, ಪ್ರಾಮಾಣಿಕರು. ಅಂತಹವರಬೆಳೆಮತ್ತುಬೆಲೆಕೈಕೊಟ್ಟುಸಂಕಷ್ಟದದಿನಗಳನ್ನುಎದುರಿಸುತ್ತಿದ್ದಾರೆ. ಕಾಫಿಬೆಳೆಗೆರೋಗ, ಬೆಲೆಏರಿಳಿತ, ಅಕೆಗೆಕೊಳೆರೋಗ, ಬೆಲೆಕುಸಿತ, ತೆಂಗು, ಭತ್ತಕ್ಕೆಧಾರಣೆಸಿಗದಿರುವುದುಈಜನರನ್ನುತಲ್ಲಣಗೊಳಿಸಿದೆಎಂದುಅಭಿಪ್ರಾಯಪಟ್ಟರು.
ಕೇಂದ್ರರಸಗೊಬ್ಬರಖಾತೆಸಚಿವಅನಂತಕುಮಾರ್ ಮಾತನಾಡಿ, ಉದ್ಯೋಗ, ವ್ಯಾಪಾರ, ಮುಂತಾದಕಾರಣಗಳಿಂದಬೆಂಗಳೂರಿನಲ್ಲಿನೆಲೆಸಿರುವಚಿಕ್ಕಮಗಳೂರಿನಜನಒಂದೆಡೆಸೇರಿತಮ್ಮತನಮೆರೆಯುತ್ತಿರುವುದುಸಂತಸದಸಂಗತಿಯಾಗಿದೆ. ಇದೊಂದುಅರ್ಥಪೂರ್ಣಕಾರ್ಯಕ್ರಮಎಂದುಹೇಳಿದರು.
ಈಸಂದರ್ಭದಲ್ಲಿವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾಸಕರಾದವಿಜಯಕುಮಾರ್ ಇದ್ದರು.
ಸಾಸಂಸ್ಕೃತಿಕಾರ್ಯಕ್ರಮ:ಬೆಂಗಳೂರುನಗರದವಿವಿಧಭಾಗಗಳಲಿನೆಲೆಸಿರುವಚಿಕ್ಕಮಗಳೂರಿಗರನ್ನುಒಂದೆಡೆಸೇರಿಸುವುದಕ್ಕಾಗಿಹಮ್ಮಿಕೊಳ್ಳಲಾಗಿದ್ದ, ಸಮ್ಮಿಲನಕಾರ್ಯಕ್ರಮದಲ್ಲಿಜಿಲ್ಲೆಯಸಾಂಸ್ಕೃತಿಕಾರ್ಯಕ್ರಮಗಳಪ್ರದರ್ಶನಗೊಂಡವು. ಕಾರ್ಯಕ್ರಮದಕುರಿತುಮಾತನಾಡಿದಶಾಸಕಸಿ.ಟಿ. ರವಿ, ಬೆಂಗಳೂರುನಗರದಲ್ಲಿನೆಲೆಸಿರುವವರಿಗೆಪಕ್ಕದಮನೆಯಪರಿಚಯವೂಇರುವುದಿಲ್ಲ. ಇವರಿಗೆಯಾವುದೇತೊಂದರೆಯಾದರೆಸಹಾಯಹಸ್ತಚಾಚುವುದಕ್ಕೆಯಾರೂಮುಂದೆಬರುವುದಿಲ್ಲ. ಈಹಿನ್ನೆಲೆಯಲ್ಲಿಇಲ್ಲಿನೆಲೆಸಿರುವವರನ್ನೇಪರಿಚತರನ್ನಾಗಿಮಾಡಿಕೊಂಡುಜಿಲ್ಲೆಯಜನರಕಷ್ಟಗಳಿಗೆಸ್ಪಂದನೆಸಿಗುವಂತೆಮಾಡುವುದಕ್ಕಾಗಿಸ್ನೇಹಮಿಲನಹಮ್ಮಿಕೊಳ್ಳಲಾಗಿದೆಎಂದರು.
ಕಾರ್ಯಕ್ರಮದಲ್ಲಿಜಿಲ್ಲೆಯಪ್ರಮುಖಸಾಂಪ್ರದಾಯಿಕಕಲೆಗಳನ್ನುಪ್ರದರ್ಶನ. ಗೀತಕಲರವ, ಭತರನಾಟ್ಯ, ಮಾತನಾಡುವಗೊಂಬೆ, ಸುಗಮಸಂಗೀತ, ನಗೆಹಬ್ಬ, ಹಾಸ್ಯಭರತಿತತ್ವಪದಗಾಯನವನ್ನುಆಯೋಜಿಸಲಾಗಿತ್ತು.
