ಈ ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿ​ಲ್ಲ. ಪರಿಹಾರಕ್ಕಾಗಿ 2012­ ರಿಂದ ಇಲ್ಲಿಯ­ವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯ­ದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿ­ಕಾರಿಗೆ ಮನವಿ ಸಲ್ಲಿಸಿದರೂ ಮಾಲೀ​ಕ​ನಿಗೆ ಪರಿ­​ಹಾರ ಸಿಕ್ಕಿಲ್ಲ.

-ಶಂಕರಬಾಬುರೆಡ್ಡಿ
ಯಾದಗಿರಿ(ಅ.25):
ರಾಜ್ಯದನೂತನಜಿಲ್ಲೆಯಾಗಿ 2009ರಲ್ಲಿಉದವಾದಯಾದಗಿರಿಗೆಮಿನಿವಿಧಾಸೌಧವೂಮಂಜೂರಾಯಿತು, ಭೂಮಿಸ್ವಾಧೀನಪಡಿಸಿಕೊಂಡುಸೌಧನಿರ್ಮಾಣವನ್ನೂಮಾಡಲಾಯಿತು. ಆದರೆ, ಭೂಮಿಯನ್ನುಖಾಸಗಿವ್ಯಕ್ತಿಯಹೆಸರಿನಿಂದವರೆಗೆಜಿಲ್ಲಾಳಿತದಹೆಸರಿಗೆವರ್ಗಾಣೆಯನ್ನೇಮಾಡಿಲ್ಲ. ಭೂಮಾಲೀನಿಗೆಪರಿಹಾವನ್ನೂನೀಡಿಲ್ಲ. ಹೀಗಾಗಿಮಾಲೀತನಗೆಪರಿಹಾರನೀಡಿ, ಆನಂತರಸೌಧದಉದ್ಘಾಟನೆಮಾಡಿಎಂದುಪಟ್ಟುಹಿಡಿದಿದ್ದಾರೆ.
ಹೌದು, ಇದುಯಾದಗಿರಿನಗರದಲ್ಲಿತಲೆಎತ್ತಿನಿಂತಿರುವಮಿನಿವಿಧಾನಸೌಧದಕತೆ. ಮಿನಿವಿಧಾನಸೌಧನಿರ್ಮಾಣಕ್ಕೆಸರ್ಕಾರ 2011ರಲ್ಲಿನಗರದಚಿತ್ತಾಪುರರಸ್ತೆಯಲ್ಲಿರುವನಜಮುದ್ದೀನ್ಅಬ್ದುಲ್ಹೈಎಂಬುರಿಗೆಸೇರಿದ 2 ಎಕರೆಜಮೀನನ್ನುಸ್ವಾಧೀನಪಡಿಸಿಕೊಂಡಿತು. ಇದಕ್ಕೆಪರಿಹಾರವಾಗಿ .36,94,197 ನಿಗದಿಮಾಡಿತ್ತು. ನಂತರಜಾಗದಲ್ಲಿ .45 ಲಕ್ಷವೆಚ್ಚದಲ್ಲಿಮಿನಿವಿಧಾನಸೌಧನಿರ್ಮಿಸಲಾಯಿತು. ಕಟ್ಟಡ 6 ತಿಂಗಳಹಿಂದೆಯೇಉದ್ಘಾಟನೆಗೆಸಿದ್ಧವಾಗಿದೆ. ಆದರೆ, ಭೂಮಾಲೀಕನಿಗೆಮಾತ್ರಈವರೆಗೆಪರಿಹಾರಸಿಕ್ಕಿಲ್ಲ. ಪರಿಹಾರಕ್ಕಾಗಿ 2012­ ರಿಂದಇಲ್ಲಿಯ­ವರೆಗೂಕಂದಾಯಇಲಾಖೆಪ್ರಧಾನಕಾರ್ಯ­ದರ್ಶಿ, ಕಂದಾಯಸಚಿವರಿಗೆ, ಜಿಲ್ಲಾಧಿ­ಕಾರಿಗೆಮನವಿಸಲ್ಲಿಸಿದರೂಮಾಲೀನಿಗೆಪರಿ­​ಹಾರಸಿಕ್ಕಿಲ್ಲ. ಅಲ್ಲದೆ, ಭೂಮಿಯನ್ನುಜಿಲ್ಲಾಳಿತತನ್ನಹೆಸರಿಗೆವರ್ಗಾಯಿಸಿಕೊಂಡಿಲ್ಲ. ಹೀಗಾಗಿಸೌಧನಿವೇಶನಮಾಲೀಕನಹೆಸರಲ್ಲೇಇದೆ.