Published : Oct 24 2016, 07:11 PM IST| Updated : Apr 11 2018, 12:41 PM IST
Share this Article
FB
TW
Linkdin
Whatsapp
Yadagiri vidhana souda
ಈ ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ 2012­ ರಿಂದ ಇಲ್ಲಿಯ­ವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯ­ದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿ­ಕಾರಿಗೆ ಮನವಿ ಸಲ್ಲಿಸಿದರೂ ಮಾಲೀಕನಿಗೆ ಪರಿ­ಹಾರ ಸಿಕ್ಕಿಲ್ಲ.
-ಶಂಕರಬಾಬುರೆಡ್ಡಿ ಯಾದಗಿರಿ(ಅ.25): ರಾಜ್ಯದನೂತನಜಿಲ್ಲೆಯಾಗಿ 2009ರಲ್ಲಿಉದಯವಾದಯಾದಗಿರಿಗೆಮಿನಿವಿಧಾನಸೌಧವೂಮಂಜೂರಾಯಿತು, ಭೂಮಿಸ್ವಾಧೀನಪಡಿಸಿಕೊಂಡುಸೌಧನಿರ್ಮಾಣವನ್ನೂಮಾಡಲಾಯಿತು. ಆದರೆ, ಭೂಮಿಯನ್ನುಖಾಸಗಿವ್ಯಕ್ತಿಯಹೆಸರಿನಿಂದಈವರೆಗೆಜಿಲ್ಲಾಡಳಿತದಹೆಸರಿಗೆವರ್ಗಾವಣೆಯನ್ನೇಮಾಡಿಲ್ಲ. ಭೂಮಾಲೀಕನಿಗೆಪರಿಹಾರವನ್ನೂನೀಡಿಲ್ಲ. ಹೀಗಾಗಿಮಾಲೀಕ ತನಗೆಪರಿಹಾರನೀಡಿ, ಆನಂತರಸೌಧದಉದ್ಘಾಟನೆಮಾಡಿಎಂದುಪಟ್ಟುಹಿಡಿದಿದ್ದಾರೆ. ಹೌದು, ಇದುಯಾದಗಿರಿನಗರದಲ್ಲಿತಲೆಎತ್ತಿನಿಂತಿರುವಮಿನಿವಿಧಾನಸೌಧದಕತೆ. ಮಿನಿವಿಧಾನಸೌಧನಿರ್ಮಾಣಕ್ಕೆಸರ್ಕಾರ 2011ರಲ್ಲಿನಗರದಚಿತ್ತಾಪುರರಸ್ತೆಯಲ್ಲಿರುವನಜಮುದ್ದೀನ್ ಅಬ್ದುಲ್ ಹೈಎಂಬುವವರಿಗೆಸೇರಿದ 2 ಎಕರೆಜಮೀನನ್ನುಸ್ವಾಧೀನಪಡಿಸಿಕೊಂಡಿತು. ಇದಕ್ಕೆಪರಿಹಾರವಾಗಿ .36,94,197 ನಿಗದಿಮಾಡಿತ್ತು. ನಂತರಆಜಾಗದಲ್ಲಿ .45 ಲಕ್ಷವೆಚ್ಚದಲ್ಲಿಮಿನಿವಿಧಾನಸೌಧನಿರ್ಮಿಸಲಾಯಿತು. ಈಕಟ್ಟಡ 6 ತಿಂಗಳಹಿಂದೆಯೇಉದ್ಘಾಟನೆಗೆಸಿದ್ಧವಾಗಿದೆ. ಆದರೆ, ಭೂಮಾಲೀಕನಿಗೆಮಾತ್ರಈವರೆಗೆಪರಿಹಾರಸಿಕ್ಕಿಲ್ಲ. ಪರಿಹಾರಕ್ಕಾಗಿ 2012 ರಿಂದಇಲ್ಲಿಯವರೆಗೂಕಂದಾಯಇಲಾಖೆಪ್ರಧಾನಕಾರ್ಯದರ್ಶಿ, ಕಂದಾಯಸಚಿವರಿಗೆ, ಜಿಲ್ಲಾಧಿಕಾರಿಗೆಮನವಿಸಲ್ಲಿಸಿದರೂಮಾಲೀಕನಿಗೆಪರಿಹಾರಸಿಕ್ಕಿಲ್ಲ. ಅಲ್ಲದೆ, ಭೂಮಿಯನ್ನುಜಿಲ್ಲಾಡಳಿತತನ್ನಹೆಸರಿಗೆವರ್ಗಾಯಿಸಿಕೊಂಡಿಲ್ಲ. ಹೀಗಾಗಿ ಸೌಧನಿವೇಶನಮಾಲೀಕನಹೆಸರಲ್ಲೇಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.