ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಸೇನಾ ಪಡೆಗಳಲ್ಲಿ ಸ್ವಯಂಪ್ರೇರಿತ ಯೋಧ (ಟೆರಿಟೋರಿಯಲ್ ಆರ್ಮಿ ಜವಾನ್)ನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿರುವ ಉಗ್ರರು, ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಸೇನಾ ಪಡೆಗಳಲ್ಲಿ ಸ್ವಯಂಪ್ರೇರಿತ ಯೋಧ (ಟೆರಿಟೋರಿಯಲ್ ಆರ್ಮಿ ಜವಾನ್)ನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿರುವ ಉಗ್ರರು, ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಶೋಪಿಯಾನ್ ಜಿಲ್ಲೆಯಲ್ಲಿ ಆತನ ಶವ ಶನಿವಾರ ಪತ್ತೆಯಾಗಿದೆ. ದೇಹದ ತುಂಬೆಲ್ಲಾ ಗುಂಡು ಹೊಕ್ಕಿದ್ದು, ಆತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಇರ್ಫಾನ್ ಅಹಮದ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಯುವಕ. ವಾತ್ಮುಲ್ಲಾ ಕೀಗಂ ಪ್ರದೇಶದಲ್ಲಿರುವ ಹಣ್ಣಿನ ತೋಟವೊಂದರಲ್ಲಿ ಈತನ ದೇಹ ಪತ್ತೆಯಾಗಿದೆ.