ಅಲಹಾಬಾದ್(ಸೆ.21): ಉತ್ತಮವಾಗಿಹೇಗೆದೇಶವನ್ನುಆಳಬೇಕುಎಂಬುದರಬಗ್ಗೆತಮ್ಮನ್ನುಪ್ರಧಾನಿಯನ್ನಾಗಿಮಾಡಬೇಕುಎಂದುಉತ್ತರಪ್ರದೇಶಸಚಿವಅಜಂಖಾನ್ ಹೇಳಿದ್ದಾರೆ.
ಅಲಹಾಬಾದ್ನಲ್ಲಿಮಾತನಾಡಿದಅವರುಪ್ರಧಾನಿಹುದ್ದೆಗೆತಾನೇಸೂಕ್ತಅಭ್ಯರ್ಥಿ. ಆಡಳಿತದಬಗ್ಗೆತಾವುಇತರರಿಗೆಹೇಳಿಕೊಡುವುದಾಗಿಖಾನ್ ತಿಳಿಸಿದ್ದಾರೆ.
ಭಯೋತ್ಪಾದನೆಭಾರತಕ್ಕೆಸಮಸ್ಯೆಯಾಗಿದೆ. ಅದನ್ನುಯಾವರೀತಿಪರಿಹರಿಸಬಹುದುಎಂದುಪತ್ರಕರ್ತರುಕೇಳಿದಾಗ ‘‘ನಾನುಆಗಾಗಕೊಡುವಸಲಹೆಯನ್ನುಯಾರೂಕೂಡಪಾಲಿಸುವುದಿಲ್ಲ. ಅದಕ್ಕಾಗಿನನ್ನನ್ನುಪ್ರಧಾನಮಂತ್ರಿಯನ್ನಾಗಿಮಾಡಿ. ಎಲ್ಲಸಮಸ್ಯೆಗಳಿಗೆಪರಿಹಾರಕಂಡುಹುಡುಕುತ್ತೇನೆ,’’ ಎಂದುಹೇಳಿದ್ದಾರೆ. ‘‘ನನ್ನನ್ನುಆಹುದ್ದೆಗೆಏರಿಸಿದರೆಕಾಶ್ಮೀರಸಮಸ್ಯೆಗೂಪರಿಹಾರಕಂಡುಕೊಳ್ಳುವೆ. ಜತೆಗೆಅಖಂಡಭಾರತವನ್ನೂನಿರ್ಮಾಣಮಾಡುವೆ,’’ ಎಂದಿದ್ದಾರೆ. ‘‘ನಾನುವಿದ್ಯಾವಂತ, ಅನುಭವಿ, ಪ್ರಾಮಾಣಿಕಮತ್ತುಆಡಳಿತಾತ್ಮಕವಿಚಾರದಲ್ಲಿನುರಿತವ. ಮುಸ್ಲಿಂಸಮುದಾಯಕ್ಕೆಸೇರಿದವನೆಂಬುದೇಸಮಸ್ಯೆ,’’ಎಂದುಅಜಂಖಾನ್ ಹೇಳಿಕೊಂಡರು.
