ನವದೆಹಲಿ(ಸೆ.26): ಶಾಲಾಮಕ್ಕಳಹೊರೆತಗ್ಗಿಸುವನಿಟ್ಟಿನಲ್ಲಿಕೇಂದ್ರೀಯಪ್ರೌಢಶಿಕ್ಷಣಮಂಡಳಿ (ಸಿಬಿಎಸ್ಇ)ಯುಹೆಜ್ಜೆಯಿಟ್ಟಿದ್ದು, ಶಾಲಾಬ್ಯಾಗ್ನತೂಕವನ್ನುಕಡಿಮೆಗೊಳಿಸಲುನಿರ್ಧರಿಸಿದೆ. ಅಷ್ಟೇಅಲ್ಲ, ಪಠ್ಯಪುಸ್ತಕಅಥವಾವರ್ಕ್ಬುಕ್ಗಳನ್ನುತರದೇಹೋದಮಕ್ಕಳಿಗೆಶಿಕ್ಷೆವಿಧಿಸುವಂತಿಲ್ಲಎಂಬಸೂಚನೆಯನ್ನೂಶಿಕ್ಷಕರಿಗೆನೀಡಲಾಗಿದೆ. ಜತೆಗೆ, ಶಾಲೆಗಳಲ್ಲಿಯೇಶುದ್ಧನೀರಿನಸೌಲಭ್ಯವನ್ನೂಕಲ್ಪಿಸಲುಕ್ರಮಕೈಗೊಳ್ಳಲಾಗಿದೆ.
ಮಾನ್ಯತೆಪಡೆದಎಲ್ಲಶಾಲೆಗಳಿಗೂಕಳುಹಿಸಲಾಗಿರುವಹೊಸಮಾರ್ಗದರ್ಶಿಯಲ್ಲಿಸಿಬಿಎಸ್ಇಈಸೂಚನೆಗಳನ್ನುನೀಡಿದೆ. ಸಿಬಿಎಸ್ಸಿಪಠ್ಯಕ್ರಮಅನುಸರಿಸುತ್ತಿರುವಶಾಲೆಗಳಲ್ಲಿಮಕ್ಕಳುಪಠ್ಯಪುಸ್ತಕಹಾಗೂವರ್ಕ್ಬುಕ್ಗಳನ್ನುತಂದಿಲ್ಲಎಂದುಶಿಕ್ಷಕರುದಂಡಿಸುವಂತಿಲ್ಲ. ಶಾಲಾಬ್ಯಾಗ್ಗಳುವಿದ್ಯಾರ್ಥಿಗಳುಹೊರಬಹುದಾದಸಾಮರ್ಥ್ಯದಷ್ಟನ್ನುಮಾತ್ರವೇಹೊಂದಿರಬೇಕು. ಇದನ್ನುಹೇಗೆಅನುಸರಿಸುವುದುಎಂಬಬಗೆಯೂಶಾಲೆಗಳು, ಶಿಕ್ಷಕರುಮತ್ತುಪೋಷಕರಿಗೆಮಾರ್ಗದರ್ಶಿಯಲ್ಲಿತಿಳಿಸಲಾಗಿದೆಎಂದುಸಿಬಿಎಸ್ಸಿಶಿಕ್ಷಣಹಾಗೂತರಬೇತಿವಿಭಾಗದನಿರ್ದೇಶಕಕೆಕೆಚೌಧರಿತಿಳಿಸಿದ್ದಾರೆ. ಈಬಗ್ಗೆ ‘ದಟೈಮ್ಸ್ ಆಫ್ ಇಂಡಿಯಾ’ ವರದಿಮಾಡಿದೆ.
ಹೋಂವರ್ಕ್ಇಲ್ಲ, ಶುದ್ಧನೀರು: ಮಕ್ಕಳನೀರಿನಬಾಟಲಿಗಳುಸಹಸಾಕಷ್ಟುಭಾರಇರುವುದರಿಂದಶಾಲೆಗಳಲ್ಲಿಯೇಶುದ್ಧನೀರನ್ನುಕಲ್ಪಿಸಬೇಕು. ಶಿಕ್ಷಕರುಹಾಗೂಮುಖ್ಯೋಪಾಧ್ಯಾಯರುಸಹಇದೇನೀರನ್ನುಕುಡಿಯುವಮೂಲಕನೀರಿನಶುದ್ಧತೆಯನ್ನುಕಾಯ್ದುಕೊಳ್ಳಬೇಕುಎಂದೂಸೂಚಿಸಲಾಗಿದೆ. ಒಂದುಮತ್ತುಎರಡನೇತರಗತಿಮಕ್ಕಳಿಗೆಶಾಲಾಬ್ಯಾಗ್ ಹಾಗೂಮನೆಕೆಲಸ (ಹೋಮ್ವರ್ಕ್) ನೀಡುವಂತಿಲ್ಲ, ಮಾಹಿತಿತಂತ್ರಜ್ಞಾನ (ಐಟಿ)ದಸಹಾಯದಿಂದಪಾಠಮಾಡುವಇತರಮಾರ್ಗಗಳನ್ನುಅನುಸರಿಸಬೇಕುಹಾಗೂಆಗಾಗ್ಗೆಮಕ್ಕಳಅತಿಯಾದಬ್ಯಾಗ್ ಹೊರೆಪರೀಕ್ಷಿಸಬೇಕೆಂದುನಿರ್ದೇಶಿಸಲಾಗಿದೆ.
ಶಾಲೆಗಳುಎಲ್ಲಾಕ್ಷೇತ್ರಕ್ಕೆಸಂಬಂಧಿಸಿದಕ್ರಿಯಾತ್ಮಕಯೋಜನೆಗಳುಹಾಗೂಗುಂಪುಚಟುವಟಿಕೆಗಳನ್ನುಶಾಲಾಸಮಯದಲ್ಲೇಮಾಡಿಸಬೇಕು. ಇದನ್ನುಹೋಂವರ್ಕ್ಎಂದುನೀಡುವಂತಿಲ್ಲ. ನೀಡಿದರೆಇದರಿಂದಲೂಮಕ್ಕಳಹೊರೆಹೆಚ್ಚಾಗಲಿದೆಎಂದುತಿಳಿಸಿದೆ. ‘‘ಬೆಳವಣಿಗೆಹಂತದಲ್ಲಿರುವಮಕ್ಕಳುಅತಿಭಾರದಬ್ಯಾಗ್ ಹೊರುವುದರಿಂದಅವರಆರೋಗ್ಯದಮೇಲೆನಕಾರಾತ್ಮಕಪರಿಣಾಮಬೀರಲಿದೆ. ಬೆನ್ನು, ಭುಜಗಳನೋವುಕಾಡಲಿದೆಮತ್ತುದೀರ್ಘಕಾಲಮಕ್ಕಳುಭಾರದಬ್ಯಾಗ್ ಹೊರುವುದರಿಂದಸರಿಪಡಿಸಲಾಗದಂತಹಗಂಭೀರಸಮಸ್ಯೆಎದುರಾಗುವಸಾಧ್ಯತೆಯಿದೆ. ಈಹಿನ್ನೆಲೆಯಲ್ಲಿಮಾರ್ಗದರ್ಶಿಸೂತ್ರಗಳನ್ನುಕಳುಹಿಸಲಾಗಿದೆ,’’ ಎಂದಿದ್ದಾರೆಚೌಧರಿ.
