Asianet Suvarna News Asianet Suvarna News

ಮಹದಾಯಿ ನದಿ ನೀರು ಹಂಚಿಕೆ : ಅ.21ರ ಸಭೆ ಮುಂದೂಡಿಕೆ

ಕರ್ನಾಟಕ, ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕರೆದಿದ್ದರು.

Madayi meeting postponed

ಬೆಂಗಳೂರು(ಅ.19): ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಅ.21ರಂದು ಮುಂಬೈನಲ್ಲಿ ಕರೆದಿದ್ದ ಸಭೆ 3 ರಾಜ್ಯಗಳ‌ ಸಿಎಂ ಸಭೆ ಮುಂದೂಡಿಕೆಯಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​ ಕರೆದಿದ್ದರು. ಮುಂದಿನ ಸಭೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

Follow Us:
Download App:
  • android
  • ios