Asianet Suvarna News Asianet Suvarna News

ಈ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಬೇಕಂದ್ರೆ ಪ್ರಾಂಶುಪಾಲರಿಗೆ 5 ಬಾಟಲ್ ಎಣ್ಣೆ ಕೊಡಬೇಕಂತೆ!

ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ.  ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  

Kendriya vidyalaya Principal ask wine for giving seat to Student

ಬೆಂಗಳೂರು (ಮೇ. 22): ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ. 

ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ.  ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.  ವಿಧ್ಯಾರ್ಥಿಗೆ ಸೀಟ್ ನೀಡಲು ಹಣ ಮತ್ತು ಮಧ್ಯಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಅರೋಪ ಕೇಳಿ ಬಂದಿದೆ.  50 ಸಾವಿರ ನಗದು ಮತ್ತು 5 ಸಿಎಸ್ಡಿ ಕ್ಯಾಂಟೀನ್ ಎಣ್ಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು 

ಬಸವರಾಜ್ ತಮ್ಮ ಮಗನ ನಾಲ್ಕನೇ ತರಗತಿಗೆ ಸೀಟಿ’ಗೆ  ಅರ್ಜಿ ಹಾಕಿದ್ದರು.  ಭ್ರಷ್ಟಚಾರ ತಡೆ ಕಾಯ್ದೆಯಡಿಯಲ್ಲಿ ಸಿದ್ದಾರೂಢ್ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.  ಸಿಬಿಐ ಇನ್ಸಪೆಕ್ಟರ್ ಟಿ. ರಾಜಶೇಕರ್ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. 
 

Follow Us:
Download App:
  • android
  • ios