Asianet Suvarna News Asianet Suvarna News

ಟಿ.ಪಿ ಅಶೋಕ್ 'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದರ ಜೊತೆ ಎಚ್.ಎಸ್‌. ಶ್ರೀಮತಿ  ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- 1 ಮತ್ತು 2 ಕೃತಿಯನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Kendra Sahitya Akademi Award for TP Ashok

ಬೆಂಗಳೂರು(ಡಿ.21): ಸಾಹಿತಿ ಟಿ.ಪಿ.ಅಶೋಕ್ ಅವರ ' ಕಥನಾ ಭಾರತಿ' ಕೃತಿ 2017ನೇ ಸಾಲಿನ ಕನ್ನಡ ವಿಭಾಗದಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾಗಿದೆ.

ಇದರ ಜೊತೆ ಎಚ್.ಎಸ್‌. ಶ್ರೀಮತಿ  ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- 1 ಮತ್ತು 2 ಕೃತಿಯನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಶೋಕ್ ಅವರ ಪ್ರಶಸ್ತಿ ಮೊತ್ತ 1 ಲಕ್ಷ ರೂ. ಒಳಗೊಂಡಿದ್ದು, ಶ್ರೀಮತಿ ಅವರಿಗೆ 50 ಸಾವಿರ ನಗದು ಒಳಗೊಂಡಿರುತ್ತದೆ.

Follow Us:
Download App:
  • android
  • ios