ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.  

ಬೆಳಗಾವಿ(ಏ.24): ರಾಜ್ಯದ ಲಕ್ಷಾಂತರ ಜನರ ಪ್ರಾರ್ಥನೆ ಫಲಗೂಡಲಿಲ್ಲ. ತಮ್ಮನ ಜೊತೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಕೊನೆಗೂ ಹೊರ ಬಂದಿದ್ದು ಮೃತದೇಹವಾಗಿ. ಸತತ 54 ಗಂಟೆಗಳ ನಂತರ 300 ಅಡಿ ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾವೇರಿಕಾರ್ಯಾಚರಣೆ

ತಮ್ಮನಜೊತೆಆಟವಾಡುತ್ತಾಬಂದಕಾವೇರಿಶನಿವಾರನೆಸಂಜೆ 5.30 ಸುಮಾರಿಗೆಬೋರ್ವೆಲ್ಒಳಗೆಬಿದ್ದಿದ್ದಾಳೆ. ಕೆಲವೇಕ್ಷಣಗಳಲ್ಲಿಕೊಳವೆಬಾವಿಯಿಂದಕಾವೇರಿಧ್ವನಿತಾಯಿಸವಿತಾಳಿಗೆಕೇಳಿಸಿದ್ದು, ಮಗಳನ್ನುಮೇಲೆತ್ತಲುಹಗ್ಗಬಿಟ್ಟುಯತ್ನಿಸಿದ್ದಾಳೆ. ನಂತರಸ್ಥಳೀಯರಯತ್ನಕೂಡವಿಫಲವಾಗಿದೆ. ರಾತ್ರಿ 8 ಗಂಟೆಸುಮಾರಿಗೆರಕ್ಷಣಾತಂಡಸ್ಥಳಕ್ಕಾಗಮಿಸಿ, ಕಾರ್ಯಾಚರಣೆಕೈಗೊಂಡು, 8. 30ಸುಮಾರಿಗೆಜೆಸಿಬಿಮೂಲಕಪರ್ಯಾಯಸುರಂಗಮಾರ್ಗಕೊರೆಯೋಕಾರ್ಯಆರಂಭವಾಗಿತ್ತು.

ಸುಮಾರು 9.30ವೇಳೆಗೆಕಾವೇರಿಗೆಆಕ್ಸಿಜನ್ವ್ಯವಸ್ಥೆಮಾಡಲಾಯಿತು. ಆದರೆಜಮೀನಿನಲ್ಲಿನಬಂಡೆಕಲ್ಲುಗಳುಕಾರ್ಯಾಚರಣೆಗೆತೊಡಕಾದವು. 11.30ವೇಳೆಗೆಹಟ್ಟಿಗಣಿಸಿಬ್ಬಂದಿಕೂಡಕಾರ್ಯಾಚರಣೆಗೆಆಗಮಿಸಿದ್ದರು. ಬಳಿಕರಾತ್ರಿ 1 ಸುಮಾರಿಗೆ NDRF ಸಿಬ್ಬಂದಿಯುಸ್ಥಳಕ್ಕಾಗಮಿಸಿಶೋಧಕಾರ್ಯಮುಂದುವರೆಸಿದರು. ಆದರೆಬೃಹತ್ಬಂಡೆಅಡ್ಡಲಾಗಿದ್ದರಿಂದವಿಳಂಬಗೊಂಡಕಾರಣಕಾರ್ಯಚರಣೆಯನ್ನಕೆಲಕಾಲಸ್ಥಗಿತಗೊಳಿಸಲಾಗಿತ್ತು.

ಸ್ಥಗಿತಗೊಂಡಿದ್ದಕಾರ್ಯಾಚರಣೆಯನ್ನನಿನ್ನೆಮುಂಜಾನೆ 5ಕ್ಕೆಪುನರಾರಂಭಿಸಿದ್ದು, ಕೆಲಹೊತ್ತಿನಲ್ಲೇಬೋರ್ವೆಲ್ಒಳಗೆಕಾವೇರಿಯಬಟ್ಟೆಕಂಡುಬಂತು. ನಂತರಸಕ್ಕಿಂಗ್ಬಳಸಿಮಣ್ಣುತೆಗೆಯುವಪ್ರಯತ್ನವುವಿಫಲವಾಯಿತು. 8.20ರಿಂದ 10ವರೆಗೂಹುಕ್ಬಳಕೆಯಮೂಲಕಕಾವೇರಿಯನ್ನುಮೇಲೆತ್ತುವಎಲ್ಲಾಯತ್ನಗಳುಕೈಕೊಟ್ಟಿವು. ನಂತರಮಧ್ಯಾಹ್ನ 1.20ಸುಮಾರಿಗೆಕಾರ್ಯಾಚರಣೆತೀವ್ರಗೊಂಡು, ಸಂಜೆ 4 ವೇಳೆಗೆಅಡ್ಡಿಯಾದಕಲ್ಲುಗಳನ್ನುಪುಡಿಗೊಳಿಸಲು 3 ಬೋರ್ಕೊರೆಯಿಸಲುತೀರ್ಮಾನಿಸಲಾಯ್ತು. ನಂತ್ರಸಂಜೆ 6.20 ರವೇಳೆಗೆಕೊನೆಯಪರ್ಯಾಯವಾಗಿಸುರಂಗಮಾರ್ಗವನ್ನುಕೊರೆಯಲುನಿರ್ಧರಿಸಿ, ಕಾವೇರಿಬಿದ್ದಿರುವಬಾವಿಸುತ್ತ 20 ಬೋರ್'ಗಳನ್ನುಕೊರೆಯಲುನಿರ್ಧರಿಸಲಾಯಿತು.