ಹಿರಿಯ ವಕೀಲ ಮೋಹನ್ ಕಾತರಿಕಿ ರಾಜ್ಯ ವಕೀಲರ ತಂಡದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಎಂ.​​ಬಿ ಪಾಟೀಲ್​ ವರ್ತನೆಯಿಂದ ಬೇಸತ್ತು ರಾಜೀನಾಮೆ  ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು (ಜ.22): ಹಿರಿಯ ವಕೀಲ ಮೋಹನ್ ಕಾತರಿಕಿ ರಾಜ್ಯ ವಕೀಲರ ತಂಡದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಎಂ.​​ಬಿ ಪಾಟೀಲ್​ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ಎರಡೂವರೆ ದಶಕಗಳಿಂದ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಮೋಹನ್ ​ಕಾತರಿಕಿ ಜಲ ವಿವಾದಗಳ ಕುರಿತು ಕರ್ನಾಟಕ ಪರ ವಾದ ಮಂಡನೆ ಮಾಡುತ್ತಿದ್ದರು. ಕಾವೇರಿ, ಕೃಷ್ಣ, ಮಹದಾಯಿ ಜಲ ವಿವಾದಗಳಲ್ಲಿ ವಾದ ಮಂಡಿಸಿದ್ದರು.