ರಾಜ್ಯದ 6 IAS, 11 IPS ಅಧಿಕಾರಿಗಳ ದಿಢೀರ್ ವರ್ಗಾವಣೆ..!
ರಾಜ್ಯ ಸರ್ಕಾರ 11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ . ವರ್ಗಾವಣೆಯಾದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಯಾರು ಎಲ್ಲಿಗೆ ಎನ್ನುವ ಪಟ್ಟಿ ಇಂತಿದೆ.
ಬೆಂಗಳೂರು, [ಜೂ. 29]:11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು [ಶನಿವಾರ] ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ IAS ಮತ್ತು IPS ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.
IAS ಅಧಿಕಾರಿಗಳ ಪಟ್ಟಿ ಇಂತಿದೆ.
1]. ಪರಮೇಶ್ ಪಾಂಡೆ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, DPAR) -
2].ವಿ.ಮಂಜುಳಾ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್) -
3] ಡಾ.ಸಂದೀಪ್ ದವೆ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ) ಮತ್ತು (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ)
4] ಡಾ.ರಾಜಕುಮಾರ್ ಖತ್ರಿ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ) ಹಾಗೂ ವಿಪತ್ತು ನಿರ್ವಹಣೆ & ಭೂಮಿ ಯೋಜನೆ, ಕಂದಾಯ ಇಲಾಖೆ
5]ಹರ್ಷಗುಪ್ತಾ (ಕಾರ್ಯದರ್ಶಿ, ವಸತಿ ಇಲಾಖೆ)
6] ಪಿ.ಮಣಿವಣ್ಣನ್ (ಕಾರ್ಯದರ್ಶಿ, ಕಾರ್ಮಿಕ ಇಲಾಖೆ)
IPS ಅಧಿಕಾರಿಗಳ ಪಟ್ಟಿ ಇಂತಿದೆ.
*ಸೀಮಂತ್ ಕುಮಾರ್ ಸಿಂಗ್ – IGP, ಅಡ್ಮಿನ್, ಬೆಂಗಳೂರು
*ಎಸ್.ಮುರುಗನ್ – ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂ.ಪೂರ್ವ ವಿಭಾಗ
*ಎಸ್.ಎನ್.ಸಿದ್ದರಾಮಪ್ಪ – DIGP, ಅಗ್ನಶಾಮಕದಳ, ಬೆಂಗಳೂರು
*ಎಂ.ಎನ್.ಅನುಚೇತ್ – DCP, ವೈಟ್ಫೀಲ್ಡ್ ವಿಭಾಗ
*ಅಭಿನವ್ ಖರೆ – KSRP, 4ನೇ ಬೆಟಾಲಿಯನ್ ಕಮಾಂಡೆಂಟ್, ಬೆಂಗಳೂರು
*ಡೆಕ್ಕಾ ಕಿಶೋರ್ ಬಾಬು – DCP, L&O, ಕಲಬುರ್ಗಿ
*ಲೋಕೇಶ್ ಬರ್ಮಪ್ಪ ಜಗಲ್ಸರ್ - SP, ಬಾಗಲಕೋಟೆ ಜಿಲ್ಲೆ
*ಅಬ್ದುಲ್ ಅಹಾದ್ – SP, ACB, ಬೆಂಗಳೂರು
*ಕೆ.ಜಿ.ದೇವರಾಜ್ – SP, ಹಾವೇರಿ
*ಡಾ.ಸಂಜೀವ್ ಎಂ.ಪಾಟೀಲ್ – SP, ರೈಲ್ವೆ, ಬೆಂಗಳೂರು
*ಕೆ.ಪರಶುರಾಮ್ - SP, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು