ಚಿತ್ರಗಳಲ್ಲಿ: ದಶಕದ ಬಳಿಕ ಸಿದ್ದರಾಮಯ್ಯ- ದೇವೇಗೌಡ ಅಪೂರ್ವ ಸಂಗಮ
ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಅಪೂರ್ವ ಸಂಗಮ
ದಶಕದ ಬಳಿಕ ಸಿದ್ದರಾಮಯ್ಯ- ದೇವೇಗೌಡ ಅಪೂರ್ವ ಸಂಗಮ
ಗುರು-ಶಿಷ್ಯ' ರೆಂದೇ ಕರೆಸಿಕೊಳ್ಳುವ ದೇವೇಗೌಡ-ಸಿದ್ದರಾಮಯ್ಯ ಅವರು ಮತ್ತೆ ಮುನ್ನೆಲೆ ರಾಜಕೀಯದಲ್ಲಿ ಒಂದಾಗುತ್ತಿರುವುದು ರಾಜಕೀಯವಾಗಿಯೂ ಬಹು ಮಹತ್ವ ಪಡೆದುಕೊಂಡಿದೆ.
ದೇಶವನ್ನು ಬಿಜೆಪಿಯಿಂದ ಕಾಪಾಡಲು ಮೈತ್ರಿ: ದೇವೇಗೌಡ-ಸಿದ್ದರಾಮಯ್ಯ
ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ವರಿಷ್ಠ ನಾಯಕರು ಇಂದು ಒಟ್ಟಾಗಿ ಘೋಷಿಸಿದರು
2019 ರ ಲೋಕಸಭಾ ಚುನಾವಣೆಗೆ ದೋಸ್ತಿಗಳ ಸರ್ಕಸ್
ದಶಕಗಳ ಬಳಿಕ ಗುರು ಶಿಷ್ಯರ ಜಂಟಿ ಸುದ್ದಿಗೋಷ್ಠಿ