ತಮಿಳುನಾಡಿನ ಗ್ರೌಂಡ್ ರಿಯಾಲಿಟಿ ಏನು ಎಂಬುದನ್ನ ಸುವರ್ಣ ನ್ಯೂಸ್'ನ ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಬಯಲು ಮಾಡಿದೆ
ಬೆಂಗಳೂರು(ಸೆ.10):ಕನ್ನಡಿಗರುಕಾವೇರಿಗಾಗಿಬೀದಿಗಿಳಿದುಹೋರಾಡುತ್ತಿದ್ದಾರೆ. ಅತ್ತಕಡೆತಮಿಳುನಾಡುನೀರುಬೇಕೇಬೇಕುಎನ್ನುವಪಟ್ಟುಹಿಡಿದಿದೆ. ಈರಚ್ಚೆಹಿಡಿದಮಕ್ಕಳಂತೆಮಾಡುತ್ತಿರುವಆಡುತ್ತಿರುವತಮಿಳುನಾಡಿನಗ್ರೌಂಡ್ ರಿಯಾಲಿಟಿಏನುಎಂಬುದನ್ನ ಸುವರ್ಣನ್ಯೂಸ್'ನಕವರ್ಸ್ಟೋರಿತಂಡರಹಸ್ಯಕಾರ್ಯಾಚರಣೆಬಯಲು ಮಾಡಿದೆ. ಹೊಗೇನಕಲ್ `ನಲ್ಲಿ ಕಾವೇರಿ ಭೋರ್ಗರೆದು ಹರಿಯುತ್ತಿದೆ. ಮೆಟ್ಟೂರು ಡ್ಯಾಂನಲ್ಲಿ 75 ಅಡಿ ನೀರಿದೆ. ಆದರೂ, ಅಮ್ಮ ಸುಳ್ಳು ಹೇಳುವ ಮೂಲಕ ನೀರಿಗಾಗಿ ಬೇಡಿಕೆ ಇಡುತ್ತಿರುವುದು ಬಯಲಿಗೆ ಬಂದಿದೆ.
