Asianet Suvarna News Asianet Suvarna News

ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿದೆ ಅಪಾರ ಪ್ರಮಾಣದ ನೀರು: ಕವರ್​ಸ್ಟೋರಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

ತಮಿಳುನಾಡಿನ ಗ್ರೌಂಡ್ರಿಯಾಲಿಟಿ ಏನು ಎಂಬುದನ್ನ ಸುವರ್ಣ ನ್ಯೂಸ್​' ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಬಯಲು ಮಾಡಿದೆ

jayallalitha lie exposed by cover story

ಬೆಂಗಳೂರು(ಸೆ.10): ಕನ್ನಡಿಗರು ಕಾವೇರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಅತ್ತ ಕಡೆ ತಮಿಳುನಾಡು ನೀರು ಬೇಕೇ ಬೇಕು ಎನ್ನುವ ಪಟ್ಟು ಹಿಡಿದಿದೆ. ಈ ರಚ್ಚೆ ಹಿಡಿದ ಮಕ್ಕಳಂತೆ ಮಾಡುತ್ತಿರುವ ಆಡುತ್ತಿರುವ ತಮಿಳುನಾಡಿನ ಗ್ರೌಂಡ್​ ರಿಯಾಲಿಟಿ ಏನು ಎಂಬುದನ್ನ ಸುವರ್ಣ ನ್ಯೂಸ್​'ನ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಬಯಲು ಮಾಡಿದೆ. ಹೊಗೇನಕಲ್ `ನಲ್ಲಿ ಕಾವೇರಿ ಭೋರ್ಗರೆದು ಹರಿಯುತ್ತಿದೆ. ಮೆಟ್ಟೂರು ಡ್ಯಾಂನಲ್ಲಿ 75 ಅಡಿ ನೀರಿದೆ. ಆದರೂ, ಅಮ್ಮ ಸುಳ್ಳು ಹೇಳುವ ಮೂಲಕ ನೀರಿಗಾಗಿ ಬೇಡಿಕೆ ಇಡುತ್ತಿರುವುದು ಬಯಲಿಗೆ ಬಂದಿದೆ.

 

 

 

 

Follow Us:
Download App:
  • android
  • ios