ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಚಕ್ಕುಲಿ ಗಂಟಲಿಗೆ ಸಿಲುಕಿರುವುದರಿಂದ ಒಂದು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಈ ಪುಟ್ಟ ಕಂದಮ್ಮ ಚಕ್ಕುಲಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟಿದೆ.

ಮಂಗಳೂರು(ಅ.31): ಪೋಷಕರೇ ಹುಷಾರ್​! ಮಕ್ಕಳಿಗೆ ಚಕ್ಕುಲಿ ತಿನ್ನಲು ನೀಡುವ ಮುನ್ನ ಇತ್ತ ಕೊಂಚ ಗಮನ ನೀಡಿ. ಮಂಗಳೂರಿನಲ್ಲಿ ಚಕ್ಕುಲಿ ತಿನ್ನುವಾಗ ಉಸಿರುಗಟ್ಟಿ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಚಕ್ಕುಲಿ ಗಂಟಲಿಗೆ ಸಿಲುಕಿರುವುದರಿಂದ ಒಂದು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಈ ಪುಟ್ಟ ಕಂದಮ್ಮ ಚಕ್ಕುಲಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟಿದೆ.

ಇಡ್ಯಾ ಮನೆ ನಿವಾಸಿ ವಿಠಲ ಅವರ ಒಂದು ವರ್ಷದ ಪುತ್ರ ಆರುಷ್ ಮೃತ ದುರ್ದೈವಿ. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.