ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ನವದೆಹಲಿ(ನ.13): ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನ ಭೂಗತ ತೈಲ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹಣೆಗೆ, ಅಬುಧಾಬಿ ನ್ಯಾಷನಲ್ ಆಯಿಲ್ ಕಾರ್ಪರೇಷನ್ ಜೊತೆ ಭಾರತ ಸರ್ಕಾರ ಸೋಮವಾರ ಒಪ್ಪಂದ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆಗೆ ತೈಲ ಸಂಗ್ರಹಕ್ಕೆ ಭಾರತ ಯುಎಇ ಜೊತೆ ಈ ವರ್ಷ ಮಾಡಿಕೊಂಡ ಎರಡನೇ ಒಪ್ಪಂದ ಇದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂಗಳಲ್ಲಿ ಕಲ್ಲಿನ ಗುಹೆಯ ಒಳಗೆ 53.3 ಲಕ್ಷ ಟನ್ ಸಾಮರ್ಥ್ಯದ ಇಂಧನ ಸಂಗ್ರಹಣಾಗಾರವನ್ನು ಭಾರತ ನಿರ್ಮಿಸಿದೆ.

[* ಸಾಂದರ್ಭಿಕ ಚಿತ್ರ ಬಳಸಲಾಗಿದೆ]