ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.

ಚಂಡೀಗಢ (ಜ.31): ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರನ್ವಯ, ಇನ್ನು ಮುಂದೆ ನಿಖಾ (ವಿವಾಹ) ಔತಣದಲ್ಲಿ ಗೋಮಾಂಸದ ಅಡುಗೆ ಇರುವುದಿಲ್ಲ ಎಂದು ವಧು-ವರನ ಕಡೆಯವರು ಖಚಿತಪಡಿಸಿದ ಮೇಲಷ್ಟೇ ಮೌಲ್ವಿಗಳು ನಿಖಾ ಮಾಡಿಸುತ್ತಾರಂತೆ. ನುಹ್, ರಿವಾರಿ, ಪಲ್ವಾಲ್, ಫರೀದಾದಾಬಾದ್ ಪ್ರದೇಶದ ಮೌಲ್ವಿಗಳು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ.