ರೆಬೆಲ್ ಸ್ಟಾರ್ ಅಂಬರೀಷ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಮಾದೇಗೌಡ, ಅಂಬರೀಷ್ ಅವರದ್ದು ಇನ್ನು ಚಿಕ್ಕ ವಯಸ್ಸು. ಅವರ ಸಾವು ನನಗೆ ನೋವು ತಂದಿದೆ. ಅಂಬರೀಷ್ ಅವರ ಅಗಲಿಕೆ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಮಂಡ್ಯ[ನ.25] ಅಂಬರೀಷ್ ಅವರಿಗೆ ಮಂಡ್ಯದ ಗಂಡು ಎನ್ನುವ ಬಿರುದು ಕೊಟ್ಟಿದ್ದೇ ನಾನು ಎಂದು ಮಂಡ್ಯ ಮಾಜಿ ಸಂಸದ ಜಿ. ಮಾದೇಗೌಡ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಕಾರಣಕ್ಕಾಗಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸಿದ್ರಂತೆ!

ರೆಬೆಲ್ ಸ್ಟಾರ್ ಅಂಬರೀಷ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಮಾದೇಗೌಡ, ಅಂಬರೀಷ್ ಅವರದ್ದು ಇನ್ನು ಚಿಕ್ಕ ವಯಸ್ಸು. ಅವರ ಸಾವು ನನಗೆ ನೋವು ತಂದಿದೆ. ಅಂಬರೀಷ್ ಅವರ ಅಗಲಿಕೆ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಹೇಳಿದ ಅಂಬರೀಶ್ ಸ್ನೇಹದ ಕಥೆ

ಅಂಬರೀಷ್ ಒಬ್ಬ ಮೃದು ಸ್ವಭಾವದ ವ್ಯಕ್ತಿ. ರಾಜಕೀಯವಾಗಿಯೂ ಅವರು ಹೆಸರು ಮಾಡಿದ್ದರು. ಅವರು ನಮ್ಮ ಊರಿನವರೇ ಆಗಿದ್ದರಿಂದ ಅವರ ಕುಟುಂಬದವರೊಂದಿಗೆ ನಮಗೆ ಒಡನಾಟವಿತ್ತು ಎಂದು ಮಾದೇಗೌಡ ಹೇಳಿದ್ದಾರೆ.