ಬದಲಾವಣೆ ರಾಜಕೀಯ ರಾಜ್ಯ ಅಥವಾ ದೇಶದಲ್ಲಿ ಹೊಸತಲ್ಲ
ಹಾಸನ(ನ.16): ಜೆಡಿಎಸ್ ಸೇರ್ಪಡೆ ಕುರಿತಾಗಿ ಶಾಸಕರಾದ ಅಂಬರೀಶ್, ಮಾಲೀಕಯ್ಯ ಗುತ್ತೇದಾರ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾವಣೆ ರಾಜಕೀಯ ರಾಜ್ಯ ಅಥವಾ ದೇಶದಲ್ಲಿ ಹೊಸತಲ್ಲ. ಆದರೆ ಈ ಬಗ್ಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದರು.
