Asianet Suvarna News Asianet Suvarna News

ದೇವೇಗೌಡರು ಡಿಸ್ಚಾರ್ಜ್

ಕೆಂಗೇರಿ ಸಮೀಪದ ಎಸ್​. ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ನ್ಯಾಚುರೋಪತಿ ಚಿಕಿತ್ಸೆ ಪಡೆಯುತ್ತಿದ್ದರು.

 

HDD Discharge From Hospital

ಬೆಂಗಳೂರು(ಮೇ.07): ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಡಿಸ್ಚಾರ್ಜ್​ ಆಗಿದ್ದಾರೆ. ಕಳೆದ 14 ದಿನಗಳಿಂದ ಕೆಂಗೇರಿ ಸಮೀಪದ ಎಸ್​. ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ನ್ಯಾಚುರೋಪತಿ ಚಿಕಿತ್ಸೆ ಪಡೆಯುತ್ತಿದ್ದರು.

Follow Us:
Download App:
  • android
  • ios