Asianet Suvarna News Asianet Suvarna News

‘ಸರ್ಕಾರ ಬೀಳಿಸುವಾಗ ನಾವೇನು ಕಡ್ಲೆಪುರಿ ತಿನ್ನುತ್ತಾ ಇರ್ತೀವಾ?’

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯು ಶಾಸಕರನ್ನು ತನ್ನತ್ತ ಸೆಲೆಯಲು ಭಾರೀ ಆಮಿಷವೊಡ್ಡುತ್ತಿದೆ. ಅಡ್ವಾನ್ಸ್‌ನಲ್ಲಿ ರೂ. 10 ಕೋಟಿ, ಸರ್ಕಾರ ರಚನೆಯಾದ ಬಳಿಕ 50 ಕೋಟಿ ನೀಡುತ್ತದೆಯಂತೆ!ಎಂದು ಹೇಳಿದ್ದಾರೆ. ಸರ್ಕಾರ ಬೀಳಿಸುವಾಗ ನಾವೇನು ಕಡ್ಲೆಪುರಿ ತಿನ್ನುತ್ತಾ ಇರ್ತೀವಾ ಎಂದು ಬಿಜೆಪಿ ನಾಯಕರಿಗೆ ಎಚ್‌ಡಿಕೆ ಪ್ರಶ್ನಿಸಿದ್ದಾರೆ.  

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯು ಶಾಸಕರನ್ನು ತನ್ನತ್ತ ಸೆಲೆಯಲು ಭಾರೀ ಆಮಿಷವೊಡ್ಡುತ್ತಿದೆ. ಅಡ್ವಾನ್ಸ್‌ನಲ್ಲಿ ರೂ. 10 ಕೋಟಿ, ಸರ್ಕಾರ ರಚನೆಯಾದ ಬಳಿಕ 50 ಕೋಟಿ ನೀಡುತ್ತದೆಯಂತೆ!ಎಂದು ಹೇಳಿದ್ದಾರೆ. ಸರ್ಕಾರ ಬೀಳಿಸುವಾಗ ನಾವೇನು ಕಡ್ಲೆಪುರಿ ತಿನ್ನುತ್ತಾ ಇರ್ತೀವಾ ಎಂದು ಬಿಜೆಪಿ ನಾಯಕರಿಗೆ ಎಚ್‌ಡಿಕೆ ಪ್ರಶ್ನಿಸಿದ್ದಾರೆ.