ಕಾಶ್ಮೀರದಲ್ಲಿ ಸೇನೆಯತ್ತ ಕಲ್ಲೆಸೆಯುವ ಪ್ರತಿಭಟನಕಾರರನ್ನು ಎದುರಿಸಲು ಕಾನ್ಪುರದ ಸಾಧುಗಳ ಜನಸೇನಾ ಎಂಬ ಗುಂಪೊಂದು ಜನರಿಗೆ ತರಬೇತಿ ನೀಡುತ್ತಿದೆ. ತರಬೇತಿ ಪಡೆದ ಬಳಿಕ ಮೇ.7 ರಂದು ಅವರು ಕಾಶ್ಮೀರಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred