ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ಯುವತಿಯನ್ನು ಮತ್ತು ಆಕೆ ಲವರ್ ಸಿರಾಜ್'ವುಲ್ಲಾ'ನನ್ನು ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಮೈಸೂರು(ಅ.25): ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಯುವತಿ ಸುಫಾರಿ ನೀಡಿ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದ ಆರೋಪದಲ್ಲಿ ಯುವತಿಯನ್ನು ಮತ್ತು ಆಕೆ ಲವರ್ ಸಿರಾಜ್'ವುಲ್ಲಾ'ನನ್ನು ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಮಾಡೆಲಿಂಗ್ ಮಾಡುತ್ತಿರುವ ಯುವತಿ ಮೈಸೂರು ಪಾಲಿಕೆ ಗುತ್ತಿಗೆದಾರ ಮೊಕ್ತಾರ್ ಮತ್ತು ಮಗ ಮೊಹಿನ್ ಮೇಲೆ ಹಲ್ಲೆ ಮಾಡಿಸಿದ್ದ ಯುವತಿ ಪ್ರೀತಿ ಮಾಡಿದ ಹುಡುಗನನ್ನು ಮದುವೆಯಾಗಲು ಮೊಹಿನ್ ಅಡ್ಡಿಪಡಿಸಿದ್ದ ಅಂತ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದಳು ಎನ್ನಲಾ
