ಮಂಗಳೂರಿನಲ್ಲಿ ಗ್ಯಾಂಗ್ ವಾರ್; ರೌಡಿಶೀಟರ್ ಭರತೇಶ್ ಅಣ್ಣ ಬಲಿ
ಮಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ವಾರ್ ನಡೆದಿದೆ. ಇಲ್ಲಿನ ತಣ್ಣೀರು ಬಾವಿಯಲ್ಲಿ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ಬಲಿಯಾಗಿದ್ದಾನೆ.
ಮಂಗಳೂರು (ಜ.22): ಮಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್ವಾರ್ ನಡೆದಿದೆ. ಇಲ್ಲಿನ ತಣ್ಣೀರು ಬಾವಿಯಲ್ಲಿ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ಬಲಿಯಾಗಿದ್ದಾನೆ.
ಮೆಂಡನ್ ಗ್ಯಾಂಗ್'ನ ರೌಡಿಶೀಟರ್ ಭರತೇಶ್ ಅಣ್ಣ ಶಿವರಾಜ್ ಕೊಲೆಯಾಗಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.