ಬೆಂಗಳೂರು ಕರ್ನಾಟಕದ ಮಾಜಿ ಸಿಎಂ ಧರಂ ಸಿಂಗ್ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

ಬೆಂಗಳೂರು(ಜೂ.27): ಕರ್ನಾಟಕದ ಮಾಜಿ ಸಿಎಂಧರಂ ಸಿಂಗ್ ವಿಧಿವಶರಾಗಿದ್ದಾರೆ. ಕೆಲದಿನಗಳಿಂದಅನಾರೋಗ್ಯಕ್ಕೆತುತ್ತಾಗಿದ್ದಅವರನ್ನುಬೆಂಗಳೂರಿನಎಂ. ಎಸ್ರಾಮಯ್ಯಆಸ್ಪತ್ರೆಗೆಚಿಕಿತ್ಸೆಗಾಗಿದಾಖಲಿಸಲಾಗಿತ್ತು. ಆದರೆಚಿಕಿತ್ಸೆಫಲಕಾರಿಯಾಗದೆಅವರುಸಾವನ್ನಪ್ಪಿದ್ದಾರೆ.

ಧರಂ ಸಿಂಗ್ ಸಾವಿನ ದುಃಖದಲ್ಲಿ ಕರ್ನಾಟಕ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಅಲ್ಲದೇ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಬೀದರ್, ಕಲಬುರಗಿ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.