Asianet Suvarna News Asianet Suvarna News

ಹಿಂದುತ್ವ ಯಾರ ಸೊತ್ತು? ಬಿಜೆಪಿ ತೆಗಳುವ ಭರದಲ್ಲಿ ಉಮಾಶ್ರೀ ಎಡವಟ್ಟು

ಸ್ಥಳೀಯ ಸಂಸ್ಥೆ ಚುನಾವಣೆಗೆ ಮತದಾನ ಮುಗಿದಿದಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿದ್ದ ಮಾಜಿ ಸಚಿವೆ ಉಮಾಶ್ರೀ ಅವರ ಪ್ರಚಾರ ಭಾಷಣದ ತುಣುಕೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಉಮಾಶ್ರೀ ಅಂಥಾದ್ದು ಏನು ಹೇಳಿದರು? 

Formar Minister Umashree controversial Statement on Hindutva and BJP
Author
Bengaluru, First Published Aug 31, 2018, 7:17 PM IST

ಬೆಂಗಳೂರು[ಆ.31] ವಿವಾದ ಎಬ್ಬಿಸುವ ರೀತಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡುವ ಭರಸದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂಥಹ ರೀತಿ ಮಾತನಾಡಿದ್ದಾರೆ.

ಉಮಾಶ್ರೀ ಅವರ ಭಾಷಣದ ತುಣುಕು ಹೊಂದಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಿಂದೂಗಳ ಪರವಾಗಿ ಮಾತನಾಡುವ ಭರದಲ್ಲಿ, ಬಿಜೆಪಿಯ ಹಿಂದುತ್ವಕ್ಕೆ ಪ್ರಶ್ನೆ ಮಾಡುವ ಭರದಲ್ಲಿ ಏನು ಹೇಳಿದ್ದಾರ? ಎಂಬುದನ್ನು ನೀವೇ ಕೇಳಿಕೊಂಡು ಬನ್ನಿ...

 

Follow Us:
Download App:
  • android
  • ios