ಇದೇ ತೋಟದ ಮನೆಯಲ್ಲಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ವಾಸವಾಗಿದ್ದಾರೆ.

ಬೆಂಗಳೂರು(ಫೆ.14): ನೆಲಮಂಗಲತಾಲ್ಲೂಕುಮೈಲಹಳ್ಳಿಸಮೀಪದಲ್ಲಿರುವ ಕನ್ನಡದ ಹಿರಿಯ ನಟಿ ಲೀಲಾವತಿ ಅವರತೋಟದಲ್ಲಿಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿ ಕಾಣಿಸಿಕೊಂಡು ಗಾಳಿ ಹೆಚ್ಚಾಗಿ ವ್ಯಾಪಿಸಿದ ಕಾರಣ 20 ಕ್ಕೂಅಧಿಕತೆಂಗಿನಮರ, ಮಾವು, ಸಪೋಟಮೊದಲಾದವುಸುಟ್ಟುಹೋಗಿವೆ. ತಕ್ಷಣಕ್ಕೆಸುತ್ತಲಿನವರುಆಗಮಿಸಿಬೆಂಕಿಯನ್ನುನಂದಿಸಿದ್ದಾರೆಎಂದುಹೇಳಲಾಗಿದೆ. ಹಿಂದೆಯೂಲೀಲಾವತಿಅವರತೋಟದಲ್ಲಿಬೆಂಕಿತಗುಲಿಭಾರೀನಷ್ಟವಾಗಿತ್ತು. ಇದೇ ತೋಟದ ಮನೆಯಲ್ಲಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ವಾಸವಾಗಿದ್ದಾರೆ.