ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಸಂಯುಕ್ತ ಅರಬ್‌ ಸಂಸ್ಥಾನ 700 ಕೋಟಿ ರು. ನೆರವು ನೀಡಿದೆ ಎಂದು ಸುದ್ದಿಯಾಗಿದೆ. ಆದರೆ, ಕೇರಳದಿಂದ ನೀರು ಆಮದು ಮಾಡಿಕೊಳ್ಳಲು ಅಬುಧಾಬಿ ನೀಡುತ್ತಿರುವ ಹಣ ಇದಾಗಿದೆ.

ಅಬುಧಾಬಿ : ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಸಂಯುಕ್ತ ಅರಬ್‌ ಸಂಸ್ಥಾನ 700 ಕೋಟಿ ರು. ನೆರವು ನೀಡಿದೆ ಎಂದು ಸುದ್ದಿಯಾಗಿದೆ. ಆದರೆ, ಕೇರಳದಿಂದ ನೀರು ಆಮದು ಮಾಡಿಕೊಳ್ಳಲು ಅಬುಧಾಬಿ ನೀಡುತ್ತಿರುವ ಹಣ ಇದಾಗಿದೆ. 

Add Asianetnews Kannada as a Preferred SourcegooglePreferred

ಕೇರಳದಿಂದ ಹಡಗಿನ ಮೂಲಕ ಪ್ರತಿನಿತ್ಯ ಬ್ಯಾರಲ್‌ಗಟ್ಟಲೆ ನೀರು ಪೂರೈಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಇದಕ್ಕೆ ಭಾರತ ಸರ್ಕಾರ ವಿರೋಧಿಸಬಹುದು ಎಂಬ ಕಾರಣಕ್ಕೆ ಈ ವಿಷಯವನ್ನು ಮಚ್ಚಿಟ್ಟು, ಕೇರಳಕ್ಕೆ ನೆರವು ನೀಡುತ್ತಿರುವುದಾಗಿ ತಿಳಿಸಲಾಗಿದೆ.

ಅಬುಧಾಬಿ, ದುಬೈ ಮತ್ತಿತರ ಗಲ್‌್ಫ ದೇಶಗಳಲ್ಲಿ ನೀರಿಗೆ ಭಾರಿ ಬೇಡಿಕೆ ಇದ್ದು, ಕೇರಳದ ಕಾರ್ಮಿಕರನ್ನು ಬಳಸಿಕೊಂಡು ನೀರು ಆಮದಿಗೆ ಯುಎಇ ಮುಂದಾಗಿದೆ ಎಂಬ ಸಂಗತಿ ಸುಳ್‌ಸುದ್ದಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.