ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ____ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಕಳೆದುಕೊಂಡಿದ್ದಾರೆ.

ಚೆನ್ನೈ (ಫೆ. 18): ತಮಿಳುನಾಡುವಿಧಾನಸಭೆಇಂದುರೋಚಕಹಣಾಹಣಿಗೆಸಾಕ್ಷಿಯಾಯಿತು. ತಮಿಳುನಾಡುಸಿಎಂಆಗಿಗುರುವಾರಪ್ರಮಾಣವಚನಸ್ವೀಕರಿಸಿರುವಎಡಪ್ಪಾಡಿಕೆ. ಪಳನಿಸ್ವಾಮಿಅವರುವಿಧಾನಸಭೆಯಲ್ಲಿಇಂದುವಿಶ್ವಾಸಮತಯಾಚನೆಯಲ್ಲಿವಿಫಲರಾಗಿದ್ದಾರೆ.

ತಮಿಳುನಾಡುವಿಧಾನಸಭೆಯಲ್ಲಿಂದುನಡೆದವಿಶ್ವಾಸಮತಯಾಚನೆಯಲ್ಲಿ ___ ಪಡೆಯುವಮೂಲಕ.ಪಳನಿಸ್ವಾಮಿಮುಖ್ಯಮಂತ್ರಿಗಾದಿಯನ್ನುಕಳೆದುಕೊಂಡಿದ್ದಾರೆ.

234 ಸದಸ್ಯಬಲದವಿಧಾನಸಭೆಯಲ್ಲಿಬಹುಮತಸಾಬೀತುಪಡಿಸಲುಪಳನಿಅವರಿಗೆಕನಿಷ್ಠ 117 ಶಾಸಕರಬೆಂಬಲಸಾಬೀತುಪಡಿಸಬೇಕಿತ್ತು.

ಡಿಎಂಕೆಹಾಗೂಕಾಂಗ್ರೆಸ್ಪಕ್ಷಗಳುಪಳನಿಸ್ವಾಮಿವಿರುದ್ಧಮತಚಲಾಯಿಸುವುದಾಗಿಮುಂಚೆಯೇನಿರ್ಧರಿಸಿದ್ದುವು.

ಮಾಧ್ಯಮಗಳಿಗೆ ನಿಷೇಧ:

ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.

30 ವರ್ಷಗಳ ಬಳಿಕ ವಿಶ್ವಾಸಮತ:

ತಮಿಳುನಾಡುವಿಧಾನಸಭೆಯಲ್ಲಿವಿಶ್ವಾಸಮತಯಾಚನೆನಡೆದದ್ದುಕಳೆದ 30 ವರ್ಷಗಳಲ್ಲಿಇದೇಮೊದಲು. 1988, ಜನವರಿ 27ರಂದುಜಾನಕಿರಾಮಚಂದ್ರನ್ವಿಶ್ವಾಸಮತಎದುರಿಸಿ, ಗದ್ದಲದನಡುವೆಜಾನಕಿರಾಮಚಂದ್ರನ್​​ ಗೆದ್ದಿದ್ದರು. ಆದರೆಎರಡೇದಿನಗಳಲ್ಲಿಜಾನಕಿನೇತೃತ್ವದಸರ್ಕಾರವನ್ನುಅಂದಿನಪ್ರಧಾನಿರಾಜೀವ್ಗಾಂಧಿಕೇಂದ್ರಸರ್ಕಾರವಜಾಮಾಡಿತ್ತು.

ಬಿಗಿ ಭದ್ರತೆ:

ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರುರಾಜ್ಯಾದ್ಯಂತಬಿಗಿಭದ್ರತೆಏರ್ಪಡಿಸಿದ್ದಾರೆ.