. ತಮ್ಮದೇ ಆದ ಹೊಸ ಅ್ಯಪ್‌ ಸಿದ್ಧಪಡಿಸಿ ಕಾರ್ಯ ನಿರ್ವಹಿಸಲು ನಿರ್ಣಯ ಕೈಗೊಂಡಿದ್ದಾರೆ. ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಂದಿನ ಎರಡು ದಿನಗಳಲ್ಲಿ ಭೇಟಿ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಧರಣಿ ನಿರತ ಓಲಾ ಮತ್ತು ಉಬರ್‌ ಕ್ಯಾಬ್‌ ಚಾಲಕರು ಮತ್ತು ಮಾಲೀಕರ ಸಂಘವು ತಿಳಿಸಿದೆ.

ಬೆಂಗಳೂರು(ಮಾ.04):ವಿವಿಧಬೇಡಿಕೆಗಳಈಡೇರಿಕೆಗಾಗಿಕಳೆದಮೂರುದಿನಗಳಿಂದಸ್ವಾತಂತ್ರ್ಯಉದ್ಯಾನದಲ್ಲಿಅನಿರ್ಧಿಷ್ಟಾವಧಿಧರಣಿನಡೆಸುತ್ತಿರುವಓಲಾಮತ್ತುಉಬರ್ಕ್ಯಾಬ್ಚಾಲಕರುಮತ್ತುಮಾಲೀಕರು, ಸಂಸ್ಥೆಗೆಸೆಡ್ಡುಹೊಡೆಯಲುನಿರ್ಧರಿಸಿದ್ದಾರೆ.

ತಮ್ಮದೇಆದಹೊಸಅ್ಯಪ್ಸಿದ್ಧಪಡಿಸಿಕಾರ್ಯನಿರ್ವಹಿಸಲುನಿರ್ಣಯಕೈಗೊಂಡಿದ್ದಾರೆ. ಕಾನೂನುಹೋರಾಟಕ್ಕೆಬೆಂಬಲಸೂಚಿಸುವುದಾಗಿಭರವಸೆನೀಡಿರುವಮಾಜಿಮುಖ್ಯಮಂತ್ರಿ, ಜೆಡಿಎಸ್ರಾಜ್ಯಾಧ್ಯಕ್ಷಎಚ್‌.ಡಿ. ಕುಮಾರಸ್ವಾಮಿಅವರನ್ನುಮುಂದಿನಎರಡುದಿನಗಳಲ್ಲಿಭೇಟಿಮಾಡಿಅಂತಿಮನಿರ್ಣಯಕೈಗೊಳ್ಳುವುದಾಗಿಧರಣಿನಿರತಓಲಾಮತ್ತುಉಬರ್ಕ್ಯಾಬ್ಚಾಲಕರುಮತ್ತುಮಾಲೀಕರಸಂಘವುತಿಳಿಸಿದೆ. ಕುಮಾರಸ್ವಾಮಿಭೇಟಿಬಳಿಕಹೊಸದಾಗಿಅ್ಯಪ್ಸಿದ್ಧಪಡಿಸಲಾಗುವುದು.

ನಂತರಧರಣಿನಡೆಸುತ್ತಿರುವ 40ರಿಂದ 50 ಸಾವಿರಚಾಲಕರಿಗೆಅ್ಯಪ್ಬಳಕೆಬಗ್ಗೆ, ತಾಂತ್ರಿಕವಾಗಿತರಬೇತಿನೀಡಿಮತ್ತೆಕಾರ್ಯನಿರ್ವಹಿಸಲಾಗುವುದುಎಂದುತಿಳಿಸಿದ್ದಾರೆ. ಸಾರಿಗೆಇಲಾಖೆಮಧ್ಯೆಪ್ರವೇಶಿಸುವವರೆಗೂಹೋರಾಟನಿಲ್ಲುವುದಿಲ್ಲಎಂದುಪಟ್ಟುಹಿಡಿದಿದ್ದರೂಸಹಈವರೆಗೆಯಾವುದೇಅಧಿಕಾರಿಗಳು, ಜನಪ್ರತಿನಿಧಿಗಳುಸ್ಪಂದಿಸಿಲ್ಲ. ಸಹಕಾರ, ಬೆಂಬಲವನ್ನೂಸೂಚಿಸಿಲ್ಲ. ಹೀಗಾಗಿ, ಹೊಸಅ್ಯಪ್ಮೂಲಕಕಾರ್ಯನಿರ್ವಹಿಸುವುದುಅನಿವಾರ್ಯವಾಗಿದೆಎಂಬಮಾತನ್ನುಸಂಘದಪದಾಧಿಕಾರಿಗಳುಹೇಳಿದ್ದಾರೆ.