ಯಾವ ಜನ‌ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು(ನ.09): ಕಪ್ಪುಹಣ ತಡೆಗೆ ಪ್ರಧಾನಮಂತ್ರಿ ಮೋದಿ ಈ ದಿಢೀರ್​ ನಿರ್ಧಾರದಿಂದ ಶಾಕ್ ಕೊಟ್ಟಿದ್ದಾರೆ. ಜನಸಾಮಾನ್ಯರು ಏನೂ ಎಟಿಎಂ ಇಟ್ಟುಕೊಂಡಿರಲ್ಲ. ನಿನ್ನೆ ಚನ್ನಪಟ್ಟಣದ ಸಮೀಪ ಹೊಟೇಲ್`ಗಳಲ್ಲಿ ಊಟ ಕೊಡುತ್ತಿರಲಿಲ್ಲ. ನಾನೂ ಕೂಡ ಮನೆಯಲ್ಲಿ ಹುಡುಕಿ ನೂರು ರೂಪಾಯಿಗಳನ್ನು ತಂದು ನಮ್ಮ ಡ್ರೈವರ್`ಗಳಿಗೆ ಕೊಡುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವ ಜನ‌ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.