ಸಂಪುಟ ಪುನಾರಚನೆ ನಂತರ ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆ ನೋವು ಶುರು ದಕ್ಷಿಣ ಜಿಲ್ಲೆಗಳ ನಾಯಕರಲ್ಲಿಯೇ ಹೆಚ್ಚು ಪೈಪೋಟಿ
ಬೆಂಗಳೂರು[ಜೂ.22]: ಸಂಪುಟ ರಚನೆಯ ತಲೆ ನೋವಿನ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮತ್ತೊಂದು ಸವಾಲು ಶುರುವಾಗಿದೆ.
30 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಿಸಲು ಮೈತ್ರಿ ಪಕ್ಷಕ್ಕೆ ತಿಕ್ಕಟ ಆರಂಭವಾಗಿದೆ. ಈಗಾಗಲೇ ಸಂಭವನೀಯ ಪಟ್ಟಿ ಮುಖ್ಯಮಂತ್ರಿ ಬಳಿಯಿದ್ದು ಈ ಬಾರಿಯೂ ದಕ್ಷಿಣ ಕರ್ನಾಟಕ ಜಿಲ್ಲೆಗಳ ನಾಯಕರಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಸಹಮತದ ಸೂತ್ರಕ್ಕೆ ಎರಡೂ ಪಕ್ಷಗಳ ನಾಯಕರು ಒಪ್ಪುತ್ತಿಲ್ಲ ಎನ್ನಲಾಗಿದೆ.
ಸಂಭವನೀಯ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ
| ಮೈಸೂರು | ಜಿ.ಟಿ.ದೇವೆಗೌಡ |
| ಮಂಡ್ಯ | ಸಿ.ಎಸ್.ಪುಟ್ಟರಾಜು |
| ಹಾಸನ | ಹೆಚ್.ಡಿ.ರೇವಣ್ಣ |
| ತುಮಕೂರು | ಶ್ರೀನಿವಾಸ್ ( ಗುಬ್ಬಿ) |
| ಚಾಮರಾಜನಗರ | ಪುಟ್ಟರಂಗಶೆಟ್ಟಿ |
| ಕೋಲಾರ | ಕೃಷ್ಣ ಬೈರೆಗೌಡ |
| ಚಿಕ್ಕಬಳ್ಳಾಪುರ | ಎನ್ ಹೆಚ್ ಶಿವಶಂಕರರೆಡ್ಡಿ |
| ಕೊಡಗು | ಕೆ.ಜೆ.ಜಾರ್ಜ್ |
| ದಕ್ಷಿಣಕನ್ನಡ | ಯು.ಟಿ.ಖಾದರ್ |
| ಉಡುಪಿ | ಡಾ.ಜಯಮಾಲಾ |
| ಶಿವಮೊಗ್ಗ | ಡಿ.ಸಿ.ತಮ್ಮಣ್ಣ |
| ಚಿಕ್ಕಮಗಳೂರು | ಸಾ.ರಾ.ಮಹೇಶ್ |
| ರಾಮನಗರ | ಡಿ.ಕೆ.ಶಿವಕುಮಾರ್ |
| ಬಳ್ಳಾರಿ | ಡಿ.ಕೆ.ಶಿವಕುಮಾರ್ |
| ದಾವಣಗೆರೆ | ಎನ್ ಮಹೇಶ್ |
| ಬೆಂಗಳೂರು ಗ್ರಾಮಾಂತರ | ಜಮೀರ್ ಅಹ್ಮದ್ ಖಾನ್ |
| ಬೆಂಗಳೂರು ನಗರ | ಡಾ.ಜಿ.ಪರಮೇಶ್ವರ |
| ಚಿತ್ರದುರ್ಗ | ವೆಂಕಟರಮಣಪ್ಪ |
| ಹಾವೇರಿ | ಆರ್ ಶಂಕರ್ |
| ಧಾರವಾಡ | ರಮೇಶ್ ಜಾರಕಿಹೊಳಿ |
| ಬೆಳಗಾವಿ | ರಮೇಶ್ ಜಾರಕಿಹೊಳಿ |
| ಉತ್ತರಕನ್ನಡ | ಆರ್ ವಿ.ದೇಶಪಾಂಡೆ |
| ಗದಗ | ಕೃಷ್ಣ ಬೈರೆಗೌಡ |
| ಕೊಪ್ಪಳ | ಬಂಡೆಪ್ಪ ಖಾಶಂಪೂರ |
| ಕಲಬುರ್ಗಿ | ಪ್ರಿಯಾಂಕ ಖರ್ಗೆ |
| ಯಾದಗಿರಿ | ಪ್ರಿಯಾಂಕ ಖರ್ಗೆ |
| ರಾಯಚೂರು | ವೆಂಕಟರಾವ್ ನಾಡಗೌಡ |
| ಬಾಗಲಕೋಟ | ಎಂ.ಸಿ.ಮನಗೂಳಿ |
| ವಿಜಯಪುರ | ಶಿವಾನಂದ ಪಾಟೀಲ್ |
| ಬೀದರ | ರಾಜಶೇಖರ್ ಪಾಟೀಲ್ ಹುಮ್ನಾಬಾದ್ |
