Asianet Suvarna News Asianet Suvarna News

ಐಟಿ ದಾಳಿಗಳ ಹಿಂದೆ ಇರುವ ಕಾರಣವೇ ಇದು..!

ತಮ್ಮ ವಿರುದ್ಧ ದಾಖಲಾಗಿರುವ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣಗಳನ್ನು ಸಚಿವ ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಎದುರಿಸಲಿದ್ದಾರೆ. ನಾವು (ಕಾಂಗ್ರೆಸ್ಸಿಗರು) ಅವರ ಬೆಂಬಲಕ್ಕಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವರೇನೂ ಸಾಚಾಗಳಲ್ಲ. 

Dinesh Gundurao Slams BJP Leadership

ತಮ್ಮ ವಿರುದ್ಧ ದಾಖಲಾಗಿರುವ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣಗಳನ್ನು ಸಚಿವ ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಎದುರಿಸಲಿದ್ದಾರೆ. ನಾವು (ಕಾಂಗ್ರೆಸ್ಸಿಗರು) ಅವರ ಬೆಂಬಲಕ್ಕಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವರೇನೂ ಸಾಚಾಗಳಲ್ಲ. 

Follow Us:
Download App:
  • android
  • ios