Asianet Suvarna News Asianet Suvarna News

ಭಕ್ತನ ಕಾಲಿನ ಮೇಲೆ ಹರಿದ ರಥದ ಗಾಲಿ

ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

Devotee Injured During Fair in Gadaga

ಗದಗ (ಮಾ. 18):  ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

ಗಾಡಗೋಳಿ ಗ್ರಾಮದ ಎಚ್ಚರೇಶ್ವರ ಜಾತ್ರೆಯ ವೇಳೆ ನೂಕುನುಗ್ಗಲಿನ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  45 ವರ್ಷದ ಮುದಿಯಪ್ಪ ಕಾಲು ಕಳೆದುಕೊಂಡ ಭಕ್ತ.  ಗಾಯಾಳುವನ್ನು  ರೋಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

Follow Us:
Download App:
  • android
  • ios