Asianet Suvarna News Asianet Suvarna News

ಅಪಘಾತ ಬಳಿಕ ದರ್ಶನ್ ಫಸ್ಟ್ ರಿಯಾಕ್ಷನ್; ಫ್ಯಾನ್ಸ್‌ಗೆ ಕಳಕಳಿಯ ಮನವಿ

ಕಾರು ಅಪಘಾತವಾಗಿ ಮೈಸೂರು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದರ್ಶನ್ | ಆಸ್ಪತ್ರೆ ಬಳಿ ಧಾವಿಸುತ್ತಿರುವ ಅಭಿಮಾನಿಗಳು | ಆಸ್ಪತ್ರೆ ಬಳಿ ಧಾವಿಸದಂತೆ ಅಭಿಮಾನಿಗಳಿಗೆ ಮನವಿ 

Darshan requests to fans to not visit hospital
Author
Bengaluru, First Published Sep 24, 2018, 1:28 PM IST

ಬೆಂಗಳೂರು (ಸೆ. 24): ಕಾರು ಅಪಘಾತವಾಗಿ ಮೈಸೂರು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ರನ್ನು ಭೇಟಿ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಸ್ಪತ್ರೆ ಬಳಿ ಜಮಾಯಿಸಲು ಯತ್ನಿಸುತ್ತಿದ್ದಾರೆ. 

ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ : ಕೊಲಂಬಿಯಾ ಆಸ್ಪತ್ರೆ ಸ್ಪಷ್ಟನೆ

ಅಭಿಮಾನಿಗಳಿಗೆ ಸ್ವತಃ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ನನಗೆ ಏನೂ ಆಗಿಲ್ಲ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಯಾರೂ ಆಸ್ಪತ್ರೆ ಬಳಿ ಬರಬೇಡಿ. ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ. 

"

ದರ್ಶನ್ ಕಾರು ಅಪಘಾತ ಕೇಸ್ ಗೆ ಟ್ವಿಸ್ಟ್
Follow Us:
Download App:
  • android
  • ios