Asianet Suvarna News Asianet Suvarna News

ಪೊಲೀಸರಿಂದಲೇ ಸುಲಿಗೆ ಪ್ರಕರಣ : ಇನ್ಸ್'ಪೆಕ್ಟರ್ ಅಮಾನತು

. ದರೋಡೆ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ಆಯುಕ್ತ ಚರಣ್ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ

CPI Suspend For Robbery case

ಬೆಂಗಳೂರು(ಡಿ.7): ಪೊಲೀಸರಿಂದಲೇ 35 ಲಕ್ಷ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಲಾಸಿಪಾಳ್ಯ ಇನ್ಸ್​ಪೆಕ್ಟರ್​ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ದರೋಡೆ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ. ನ.22 ರಂದು   ಕಲಾಸಿಪಾಳ್ಯದ ಎಸ್'ಐ ಮಲ್ಲಿಕಾರ್ಜುನ, ಪೇದೆಗಳಾದ ಮಂಜುನಾಥ್​, ಗಿರೀಶ್​, ಚಂದ್ರ ಮತ್ತು ಅನಂತ್ ರಾಜು ಅವರು 35 ಲಕ್ಷ ರೂ. ಸುಲಿಗೆ ಮಾಡಿದ್ದರು.

Follow Us:
Download App:
  • android
  • ios