ಹಗರಣದಲ್ಲಿ ಆರೋಪಿಗಳಾದ ಮಾಜಿ ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ, ಸಂಜೀವ್, ಹಾಗೂ ದೆಹಲಿ ವಕೀಲ ಗೌತಮ್ ಖೈತಾನ್ ಪೊಲೀಸ್ ಕಸ್ಟಡಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ  ಪಟಿಯಾಲ ಕೋರ್ಟ್, ಆರೋಪಿಗಳ ಕಸ್ಟಡಿಯನ್ನು 3 ದಿನಗಳವೆರೆಗೆ ವಿಸ್ತರಿಸಿದೆ.

ನವದೆಹಲಿ (ಡಿ.14): ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಸ್ಥಳೀಯ ನ್ಯಾಯಾಲಯವು ಇನ್ನೂ ಮೂರು ದಿನಗಳವೆರೆಗೆ ವಿಸ್ತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಗರಣದಲ್ಲಿ ಆರೋಪಿಗಳಾದ ಮಾಜಿ ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ, ಸಂಜೀವ್, ಹಾಗೂ ದೆಹಲಿ ವಕೀಲ ಗೌತಮ್ ಖೈತಾನ್ ಪೊಲೀಸ್ ಕಸ್ಟಡಿಯನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಪಟಿಯಾಲ ಕೋರ್ಟ್, ಆರೋಪಿಗಳ ಕಸ್ಟಡಿಯನ್ನು 3 ದಿನಗಳವೆರೆಗೆ ವಿಸ್ತರಿಸಿದೆ.

ಅಗಸ್ಟಾ ಕಂಪನಿಯ ಹಿರಿಯ ಅಧಿಕಾರಿಗಳನ್ನು ತಮ್ಮ ನಿವಾಸದಲ್ಲೇ ಭೇಟಿಯಾಗಿ ಎಸ್.ಪಿ.ತ್ಯಾಗಿ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಸಿಬಿಐ ವಕೀಲರು ವಾದಿಸಿದ್ದಾರೆ.