ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.

ಬೀಜಿಂಗ್: ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.

Add Asianetnews Kannada as a Preferred SourcegooglePreferred

ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ನಡೆದ ಸ್ಪಲ್ಪದೂರದಲ್ಲೇ ಭಾರತದ ಡ್ರೋನ್ ಗಡಿಯ ಒಳಗೆ ಪ್ರವೇಶಿಸಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಉಭಯ ದೇಶಗಳು ಪ್ರಚೋದನಕಾರಿ ವರ್ತಿಸಬಾರದು. ಆದರೆ, ಭಾರತ ಪ್ರಚೋದನಕಾರಿಯಾಗಿ ನಡೆದುಕೊಂಡಿದೆ ಎಂದು ಚೀನಾ ಮಾಧ್ಯಮವೊಂದು ಹೇಳಿದೆ.