ಬೆಂಗಳೂರು(ಸೆ.13): ಕಾವೇರಿನದಿನೀರಿಗಾಗಿಕರ್ನಾಟಕಹಾಗೂತಮಿಳುನಾಡುರಾಜ್ಯಗಳನಡುವೆತೀವ್ರಹೋರಾಟನಡೆಯುತ್ತಿದ್ದರೆ, ಅತ್ತಕಾವೇರಿನದಿಯಉಗಮಸ್ಥಳಕೊಡಗುಜಿಲ್ಲೆಯಲ್ಲಿಹಿಂದೆಂದೂಕಾಣದಂಥಭೀಕರಬರದಛಾಯೆಆವರಿಸಿದೆ.
ಇತಿಹಾಸದಲ್ಲಿಇದೇಮೊದಲಬಾರಿಗೆಜಿಲ್ಲೆಯಎಲ್ಲಮೂರೂತಾಲೂಕುಗಳಲ್ಲಿಅತಿಕಡಿಮೆಮಳೆಉಂಟಾಗಿದ್ದು, ಪರಿಸ್ಥಿತಿಹೀಗೆಮುಂದುವರಿದರೆಶೀಘ್ರಇಡೀಜಿಲ್ಲೆಬರಗಾಲಪೀಡಿತಜಿಲ್ಲೆಯಾಗಿಘೋಷಣೆಯಾಗಲಿದೆ. ಕಳೆದಜೂನ್ 1ರಿಂದಸೆಪ್ಟೆಂಬರ್ 12ರನಡುವೆಕೇವಲ 1449.72 ಮಿಲಿಮೀಟರ್ ಮಳೆಬಿದ್ದಿದೆ. ಆದರೆವಾಸ್ತವವಾಗಿ 2219.20 ಮಿಮೀಮಳೆಬೀಳಬೇಕಾಗಿತ್ತು. ಸದ್ಯದಲೆಕ್ಕಾಚಾರದಪ್ರಕಾರ, ಜಿಲ್ಲೆಯಲ್ಲಿಶೇ.35ರಿಂದಶೇ.48ರಷ್ಟುಕಡಿಮೆಮಳೆದಾಖಲಾಗಿದೆ.
ಜಲಸಂಪನ್ಮೂಲಇಲಾಖೆಯಪ್ರಕಾರ, ಕಾವೇರಿನದಿನೀರಿನಒಟ್ಟು 790 ಟಿಎಂಸಿನೀರಿನಲ್ಲಿಕೊಡುಗೆಜಿಲ್ಲೆಯಿಂದ 400 ಟಿಎಂಸಿನೀರುಸಂಗ್ರಹವಾಗುತ್ತದೆ. ಆದಾಗ್ಯೂಕಾವೇರಿನದಿನೀರಿಗಾಗಿಎರಡುರಾಜ್ಯಗಳಲ್ಲಿಕದನವೇನಡೆದರೂನದಿಯಉಗಮಸ್ಥಳದಲ್ಲಿಯಾವುದೇರೀತಿಯಅಪಸ್ವರಕೇಳಿಬಂದಿಲ್ಲ. ಏಕೆಂದರೆಕಾವೇರಿನದಿಯಿಂದಜಿಲ್ಲೆಯಸೋಮವಾರಪೇಟೆತಾಲೂಕಿನಅಲ್ಪಭಾಗಕ್ಕೆಮಾತ್ರನೀರಾವರಿಸೌಲಭ್ಯವಿದೆ. ಉಳಿದಂತೆದೀಪದಬುಡದಲ್ಲೇಕತ್ತಲುಎಂಬಂತೆಈನದಿಯನೀರಿನಿಂದಜಿಲ್ಲೆಯಜನರಿಗೆಹೆಚ್ಚುಲಾಭವಿಲ್ಲಎನ್ನುತ್ತಾರೆಸ್ಥಳೀಯರು.
ಕನ್ನಡಪ್ರಭವಾರ್ತೆ
