ತಮಿಳುನಾಡು ಸಿಎಂ ಜಯಾಲಲಿತಾಗೆ ಡಿ.4 ರಂದು ಹೃದಯಾಘಾತವಾದ ನಂತರ ಆದ ಘಟನೆಗಳು
ಸಂಜೆ 5 ಗಂಟೆ- ಜಯಲಲಿತಾಗೆಹೃದಯಾಘಾತ
ಸಂಜೆ 5 ಗಂಟೆ- ತೀವ್ರನಿಗಾಘಟಕದಲ್ಲಿಜಯಲಲಿತಾಗೆಚಿಕಿತ್ಸೆ
ಸಂಜೆ 6 ಗಂಟೆ- ನುರಿತವೈದ್ಯರತಂಡಅಪೊಲೋಆಸ್ಪತ್ರೆಗೆದೌಡು,
ಸಂಜೆ 6.30 - ಮುಂಬೈನಲ್ಲಿದ್ದತಮಿಳುನಾಡುರಾಜ್ಯಪಾಲರಿಗೆಮಾಹಿತಿ
ಸಂಜೆ 6.45- ಆಸ್ಪತ್ರೆಗೆದೌಡಾಯಿಸಿದಎಐಡಿಎಂಕೆಸಚಿವರು, ಹಿರಿಯನಾಯಕರು
ಸಂಜೆ 7 ಗಂಟೆ- ಆಸ್ಪತ್ರೆಆವರಣದಲ್ಲೇತುರ್ತುಸಭೆನಡೆಸಿದಸಚಿವರು, ಅಧಿಕಾರಿಗಳು
ಸಂಜೆ 7 ಗಂಟೆ- ಆಸ್ಪತ್ರೆಎದುರುಹೆಚ್ಚುಪೊಲೀಸ್ಪಡೆಗಳನಿಯೋಜನೆ
ಸಂಜೆ 7. 15 - ಮುಂಬೈನಿಂದಚೆನ್ನೈಗೆಹೊರಟರಾಜ್ಯಪಾಲವಿದ್ಯಾಸಾಗರ್ ರಾವ್
ಸಂಜೆ 7.45- ಆಸ್ಪತ್ರೆಗೆಧಾವಿಸಿದಚೆನ್ನೈಪೊಲೀಸ್ಮಹಾನಿರ್ದೇಶಕ
ರಾತ್ರಿ 9 ಗಂಟೆ- ಹೃದಯಾಘಾತಖಚಿತಪಡಿಸಿದಅಪೋಲೋವೈದ್ಯರು
ರಾತ್ರಿ 9.15 ಮಾಧ್ಯಮಗಳಿಗೆಹೇಳಿಕೆಬಿಡುಗಡೆಮಾಡಿದಅಪೊಲೋಆಸ್ಪತ್ರೆ
ರಾತ್ರಿ 9.20- ಆಸ್ಪತ್ರೆಗಳತ್ತದೌಡಾಯಿಸಿದಎಐಡಿಎಂಕೆಕಾರ್ಯಕರ್ತರು, ಜನರು
ರಾತ್ರಿ 9.30 - ಕೇಂದ್ರಗೃಹಸಚಿವರಾಜನಾಥಸಿಂಗ್ಗೆದೂರವಾಣಿಮೂಲಕಮಾಹಿತಿ
ರಾತ್ರಿ 9.35 - ಹೆಚ್ಚುವರಿಸೇನಾತುಕಡಿರವಾನಿಸುವಂತೆಕೇಂದ್ರಸರ್ಕಾರಕ್ಕೆಮನವಿ
ರಾತ್ರಿ 9.40 - ಚೆನ್ನೈಸಂಪರ್ಕಿಸುವಎಲ್ಲರಾಜ್ಯ/ ರಾಷ್ಟ್ರೀಯಹೆದ್ದಾರಿಗಳುಬಂದ್
ರಾತ್ರಿ 9.50 - ಚೆನ್ನೈನಗರದಲ್ಲಿಎಲ್ಲಕೇಬಲ್ ಸಂಪರ್ಕಗಳುಕಡಿತ
ರಾತ್ರಿ 10 - ಆಸ್ಪತ್ರೆಬ್ಯಾರಿಕೇಟ್ಹೊಡೆದುಒಳನುಗ್ಗಿದಅಭಿಮಾನಿಗಳು, ಕಾರ್ಯಕರ್ತರು
