ಸದ್ಯ ಮೈತ್ರಿ ಸರ್ಕಾರದಿಂದ  ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ.

ಬೆಂಗಳೂರು : ಸದ್ಯ ಮೈತ್ರಿ ಸರ್ಕಾರದಿಂದ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ. ಅನೇಕ ದಿನಗಳಿಂದಲೂ ಕೂಡ ಸಚಿವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ಪ್ರಮುಖ ನಾಯಕರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. 
ಕಾಂಗ್ರೆಸ್ ನಿಂದ 15 ಮಂದಿ ಹಾಗೂ ಜೆಡಿಎಸ್ ನಿಂದ 8 ಮಂದಿಯ ಹೆಸರು ಸದ್ಯಕ್ಕೆ ಅಂತಿಮಗೊಂಡಿದೆ.

ಮಂತ್ರಿಗಿರಿ ಮಿಸ್ ಆದ ನಾಯಕರು ಇವರು 

  • ನರೇಂದ್ರ - ಒಕ್ಕಲಿಗ
  • ಎಂ.ಬಿ. ಪಾಟೀಲ್ - ಲಿಂಗಾಯತ
  • ಸತೀಶ್ ಜಾರಕಿಹೊಳಿ - ನಾಯಕ
  • ಪ್ರಿಯಾಂಕ್ ಖರ್ಗೆ - ಪರಿಶಿಷ್ಟ
  • ರೂಪಾ ಶಶಿಧರ್ - ಪರಿಶಿಷ್ಟ
  • ಜಮೀರ್ ಅಹ್ಮದ್ - ಮುಸ್ಲಿಂ
  • ರಾಮಲಿಂಗ ರೆಡ್ಡಿ - ರೆಡ್ಡಿ
  • ಪ್ರತಾಪ್ ಚಂದ್ರ ಶೆಟ್ಟಿ - ಬಂಟ್ಸ್
  • ಆರ್ .ವಿ.ದೇಶಪಾಂಡೆ - ಬ್ರಾಹ್ಮಣ
  • ಪುಟ್ಟರಂಗಶೆಟ್ಟಿ - ಉಪ್ಪಾರ
  • ಬಿ.ಎಂ ಫಾರೂಕ್ - ಮುಸ್ಲಿಂ
  • ರೋಷನ್ ಬೇಗ್ - ಮುಸ್ಲಿಂ