ಮಂತ್ರಿಗಿರಿ ಮಿಸ್ ಆದವರು ಯಾರು..?
ಸದ್ಯ ಮೈತ್ರಿ ಸರ್ಕಾರದಿಂದ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ.
ಬೆಂಗಳೂರು : ಸದ್ಯ ಮೈತ್ರಿ ಸರ್ಕಾರದಿಂದ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ. ಅನೇಕ ದಿನಗಳಿಂದಲೂ ಕೂಡ ಸಚಿವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ಪ್ರಮುಖ ನಾಯಕರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
ಕಾಂಗ್ರೆಸ್ ನಿಂದ 15 ಮಂದಿ ಹಾಗೂ ಜೆಡಿಎಸ್ ನಿಂದ 8 ಮಂದಿಯ ಹೆಸರು ಸದ್ಯಕ್ಕೆ ಅಂತಿಮಗೊಂಡಿದೆ.
ಮಂತ್ರಿಗಿರಿ ಮಿಸ್ ಆದ ನಾಯಕರು ಇವರು
- ನರೇಂದ್ರ - ಒಕ್ಕಲಿಗ
- ಎಂ.ಬಿ. ಪಾಟೀಲ್ - ಲಿಂಗಾಯತ
- ಸತೀಶ್ ಜಾರಕಿಹೊಳಿ - ನಾಯಕ
- ಪ್ರಿಯಾಂಕ್ ಖರ್ಗೆ - ಪರಿಶಿಷ್ಟ
- ರೂಪಾ ಶಶಿಧರ್ - ಪರಿಶಿಷ್ಟ
- ಜಮೀರ್ ಅಹ್ಮದ್ - ಮುಸ್ಲಿಂ
- ರಾಮಲಿಂಗ ರೆಡ್ಡಿ - ರೆಡ್ಡಿ
- ಪ್ರತಾಪ್ ಚಂದ್ರ ಶೆಟ್ಟಿ - ಬಂಟ್ಸ್
- ಆರ್ .ವಿ.ದೇಶಪಾಂಡೆ - ಬ್ರಾಹ್ಮಣ
- ಪುಟ್ಟರಂಗಶೆಟ್ಟಿ - ಉಪ್ಪಾರ
- ಬಿ.ಎಂ ಫಾರೂಕ್ - ಮುಸ್ಲಿಂ
- ರೋಷನ್ ಬೇಗ್ - ಮುಸ್ಲಿಂ