Asianet Suvarna News Asianet Suvarna News

ಶ್ರೀದೇವಿ ಚಿತಾಭಸ್ಮ ರಾಮೇಶ್ವರಂ ಕಡಲಲ್ಲಿ ವಿಸರ್ಜನೆ

ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.

Boney Kapoor daughters Jahnvi and Khushi immerse Sridevi ashes in Rameswaram

ಚೆನ್ನೈ(ಮಾ.04): ಇತ್ತೀಚೆಗಷ್ಟೇ ಮೃತಪಟ್ಟಿದ್ದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಬಂಗಾಳಕೊಲ್ಲಿಯ ರಾಮೇಶ್ವರಂ ಕಡಲ ವಿಸರ್ಜಿಸಲಾಯಿತು.

ರಾಮೇಶ್ವರಂ ಕಡಲ ಕಿನಾರೆಯಲ್ಲಿ ಪತಿ ಬೋನಿ ಕಫೂರ್ ಹಾಗೂ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಈ ವಿಧಿವಿಧಾನಗಳನ್ನು ನೆರವೇರಿಸಿದರು. ಫೆಬ್ರವರಿ 24ರಂದು ದುಬೈನಲ್ಲಿ ಶ್ರೀದೇವಿ ಅನುಮಾಸ್ಪದವಾಗಿ ಮೃತಪಟ್ಟಿದ್ದರು.

ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.

Follow Us:
Download App:
  • android
  • ios