ಒಂದೆಡೆ ಮೋದಿ ಸರ್ಕಾರ ದೇಶದ ಯುವಕರಿಗೆ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ದೇಶದಲ್ಲಿ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಯಾಗಿಲ್ಲ: ಬಿಜೆಪಿ ಸಂಸದ
ಸೋಮವಾರ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸಂಸದ ಹರಿನಾರಾಯಣ್ ರಾಜಭರ್, ‘ವಾಸ್ತವವಾಗಿ ಯಾವುದೇ ನೂತನ ಉದ್ಯೋಗಗಳನ್ನು ಸರ್ಕಾರ ಸೃಷ್ಟಿಮಾಡಿಲ್ಲ. ದಯಮಾಡಿ ದಾಖಲೆ ನೀಡಿ' ಎಂದು ತಿವಿದರು.
ಆದರೆ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಉತ್ತರಿಸದೇ ಮೌನ ತಾಳಿದರು.
