Asianet Suvarna News Asianet Suvarna News

‘20 ಶಾಸಕರು BSY ಸಂಪರ್ಕದಲ್ಲಿ, ಜಮೀರ್ ಗೆ ವಾಚ್ ಮನ್ ಡ್ರೆಸ್’

ಒಂದು ಕಡೆ ಲೋಕಸಭಾ ಚುನಾವಣಾ ಫಲಿತಾಂಶ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

BJP Leader MP Renukacharya Slams karnataka government
Author
Bengaluru, First Published May 23, 2019, 8:32 PM IST

ದಾವಣಗೆರೆ[ಮೇ. 23]  ಇವತ್ತು ಮಧ್ಯರಾತ್ರಿಯೇ ಸಮ್ಮಿಶ್ರ ಸರ್ಕಾರ ಪತನವಾಗಲಿದ ಎಂದು ಬಿಜೆಪಿ ಶಾಸಕ  ಎಂಪಿ ರೇಣುಕಾಚಾರ್ಯ  ದಾವಣಗೆರೆಯಲ್ಲಿ  ಭವಿಷ್ಯ ನುಡಿದಿದ್ದಾರೆ,.

ರೇವಣ್ಣ ನೀನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ಜಮೀರ್ ಗೆ ವಾಚ್ ಮನ್ ಡ್ರೆಸ್ ರೆಡಿಯಾಗಿದೆ. ಕಾಂಗ್ರೆಸ್ ನ 20 ಶಾಸಕರು ಯಡಿಯೂರಪ್ಪ ನವರ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಜಮೀರ್‌ ಗೆ ಹೊಸ ಹೆಸರು ಕೊಟ್ಟ ಈಶ್ವರಪ್ಪ

ಲೋಕ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ಕರ್ನಾಟಕದಲ್ಲಿ 25 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

Follow Us:
Download App:
  • android
  • ios