Asianet Suvarna News Asianet Suvarna News

BIG 3 | ಬಡ ಕುಟುಂಬದ ನೆರವಿಗೆ ಧಾವಿಸಿದ ಸಚಿವ ಯು.ಟಿ. ಖಾದರ್

ಮಂಗಳೂರಿನ ಬಡ ಕುಟುಂಬಗಳ ಗೋಳಿನ ಬಗ್ಗೆ  ಬಿಗ್ 3ಯಲ್ಲಿ ಸೋಮವಾರ ವರದಿ ಪ್ರಸಾರವಾದ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಪಂದಿಸಿದ್ದಾರೆ. ಅಧಿಕಾರಿಗಳ ಜೊತೆಗೆ ಮನೆಗಳಿಗೆ ಭೇಟಿ ನೀಡಿದ ಖಾದರ್, ಕುಟುಂಬದ ಸಮಸ್ಯೆಗಳಿಗೆ 3 ದಿನಗಳೊಳಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  

ಮಂಗಳೂರಿನ ಬಡ ಕುಟುಂಬಗಳ ಗೋಳಿನ ಬಗ್ಗೆ  ಬಿಗ್ 3ಯಲ್ಲಿ ಸೋಮವಾರ ವರದಿ ಪ್ರಸಾರವಾದ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಪಂದಿಸಿದ್ದಾರೆ. ಅಧಿಕಾರಿಗಳ ಜೊತೆಗೆ ಮನೆಗಳಿಗೆ ಭೇಟಿ ನೀಡಿದ ಖಾದರ್, ಕುಟುಂಬದ ಸಮಸ್ಯೆಗಳಿಗೆ 3 ದಿನಗಳೊಳಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  

Video Top Stories