ಮನೆಯವರೆಲ್ಲ ಹೊರಗಡೆ ಹೋದ ಬಳಿಕ ರಾಮಯ್ಯ ಅವರು ಟಿ.ವಿ.ಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಳ್ಳನೊಬ್ಬ ಎಂಟ್ರಿ ಕೊಟ್ಟಿದ್ದ
ಬೆಂಗಳೂರುರಾಜಗೋಪಾಲನಗರಠಾಣೆವ್ಯಾಪ್ತಿಯರಾಮಯ್ಯಎಂಬುವವರಮನೆಮಂದಿಸಂಭ್ರಮದಿಂದದೀಪಾವಳಿಆಚರಿಸಿ ನಂತರರಾಮಯ್ಯರನ್ನುಬಿಟ್ಟುಸಂಬಂಧಿಕರಮನೆಗೆಹೋಗಿದ್ದಾರೆ. ರಾಮಯ್ಯನವರಿಗೆ ಸ್ವಲ್ಪ ವಯಸ್ಸಾಗಿತ್ತು. ಮನೆಯವರೆಲ್ಲಹೊರಗಡೆ ಹೋದಬಳಿಕರಾಮಯ್ಯಅವರುಟಿ.ವಿ.ಯಲ್ಲಿಧಾರಾವಾಹಿನೋಡುತ್ತಾಕುಳಿತಿದ್ದಾರೆ. ಈವೇಳೆಕಳ್ಳನೊಬ್ಬ ಎಂಟ್ರಿ ಕೊಟ್ಟು 8,000 ರೂ. ನಗದು 55 ಗ್ರಾಂಚಿನ್ನಾಭರಣದೋಚಿಆರಾಮಾಗಿ ಪರಾರಿಯಾಗಿದ್ದಾನೆ.ಕೆಲ ಹೊತ್ತಿನ ಬಳಿಕಮನೆಗೆಬಂದಅವರಕುಟುಂಬದವರುರೂಮಿನಬಾಗಿಲುತೆಗೆದಿರುವುದನ್ನುನೋಡೊದಾಗಕಳ್ಳತನವಾಗಿರುವುದುಗೊತ್ತಾಗಿದೆ. ಸ್ಥಳಕ್ಕೆರಾಜಗೋಪಾಲನಗರಠಾಣೆಯಪೊಲೀಸರುಭೇಟಿನೀಡಿಪ್ರಕರಣ ದಾಖಲಿಸಿಕೊಂಡಿದ್ದಾರೆ.ಧಾರಾವಾಹಿನೋಡುತ್ತಿದ್ದರಾಮಯ್ಯನವರಿಗೆಮನೆಯಲ್ಲಿಚಿನ್ನಾಭರಣಕಳ್ಳತನವಾಗಿರುವುದು ಗೊತ್ತೆಯಿಲ್ಲ ಎನ್ನಲಾಗುತ್ತಿದೆ.
